ಕಾರ್ಗಿಲ್ ವಿಜಯೋತ್ಸವದ ವೀರ ಯೋಧರಿಗೆ ಶ್ರದ್ಧಾಂಜಲಿ

Ravi Talawar
ಕಾರ್ಗಿಲ್ ವಿಜಯೋತ್ಸವದ ವೀರ ಯೋಧರಿಗೆ ಶ್ರದ್ಧಾಂಜಲಿ
WhatsApp Group Join Now
Telegram Group Join Now

ಗದಗ- ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಯುವ ಮೋರ್ಚಾ ಅಧ್ಯಕ್ಷರಾದ ಜಗದೀಶ ಚಿಂಚಲಿ ರವರ ನೇತೃತ್ವದಲ್ಲಿ ೨೫ ನೇ ವರ್ಷ ಕಾರ್ಗಿಲ್ ವಿಜಯೋತ್ಸವ ಗ್ರಾಮೀಣ ಭಾಗದ ಮುಳಗುಂದ ಪಟ್ಟಣದಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಸೈನಿಕರನ್ನು
ನೆನೆಯುತ್ತಾ ಪಂಜೀನ ಮೆರವಣಿಗೆ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಗದಗ ಜಿಲ್ಲಾ ಅಧ್ಯಕ್ಷರಾದ ಸಂತೋಷ ಅಕ್ಕಿ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷರಾದ ದ್ಯಾಮಣ್ಣ ನೀಲಗುಂದ, ಬೂದಪ್ಪ,
ವಾಯ್.ಪಿ.ಅಡ್ನೂರ, ಸುರೇಶ ಚವ್ಹಾಣ, ಅರವಿಂದ ಅಣ್ಣಿಗೇರಿ, ರವಿ ವಗ್ಗನವರ, ಮೋಹನ ಮದ್ದಿನ, ಹಳ್ಳಿ, ರಮೇಶ ಹೊನ್ನಳಿ, ಮಲ್ಲಪ್ಪ ಕಳಸಾಪೂರ, ಸಿದ್ದಪ್ಪ ಜೊಂಡಿ, ಮಹಾಂತೇಶ ನಿಂಗೋಜಿ, ವಾಸು ಕಣವಿ, ಕಿರಣ ಬಾತಾಖಾನಿ, ಮಂಜು ಕುಂಬಾರ, ಮಲ್ಲಪ್ಪ ಕಮ್ಮಾರ, ದೇವು ಕಮ್ಮಾರ, ಹರೀಶ ಮಲ್ಲಾರಿ,
ಹನಮಂತ ಘೋಡ್ಕೆ, ಸಂಗಮೇಶ ಅಂಗಡಿ, ಸತ್ಯನಾರಾಯಣ ಘೋಡ್ಕೆ, ಶರಣು ಮಠದ ಇನ್ನೂ ಮುಂತಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.

 

 

WhatsApp Group Join Now
Telegram Group Join Now
Share This Article