ಕುಂದಾನಗರಿ ಕೂಲ್.. ಕೂಲ್..! ವರುಣಾಗಮನಕ್ಕೆ ಬೆಳಗಾವಿಗರು ಫುಲ್ ಖುಷ್!

Ravi Talawar
ಕುಂದಾನಗರಿ ಕೂಲ್.. ಕೂಲ್..! ವರುಣಾಗಮನಕ್ಕೆ ಬೆಳಗಾವಿಗರು ಫುಲ್ ಖುಷ್!
WhatsApp Group Join Now
Telegram Group Join Now
ಬೆಳಗಾವಿ,11: ಕಳೆದ್ ಕೆಲವು ತಿಂಗಳಿಂದ 40 ರಿಂದ 42 ಉಷ್ನಂಶದಿಂದ ಉರಿಬಿಸಿಲಿನಿಂದ ಕಂಗೆಟ್ಟಿದ್ದ  ಜನತೆಗೆ ಶನಿವಾರ ಮದ್ಯಾನ 4 ಗಂಟೆಗೆ ಸುರಿದ ಗುಡುಗು ಸಹಿತ ಭಾರಿ  ಮಳೆಯೂ ನಗರದಲ್ಲಿ ತಂಪಿನ ವಾತಾವರಣ ಶೃಷ್ಟಿಸಿದ್ದು ಮಳೆರಾಯನ ಆಗಮನ ಅಗಿದ್ದು ರೈತರು, ನಗರ ವಾಸಿಗಳು ನಿಟ್ಟಿಸಿರು ಬಿಟ್ಟಂತಾಗಿದೆ.ಇದ್ದರಿಂದ ಉರಿ ಬಿಸಿಲಿನ ತಾಪದ ಮುಕ್ತಿಗೆ ಮಳೆ ಅಡಿಪಾಯ ಹಾಕಿದೆ.
WhatsApp Group Join Now
Telegram Group Join Now
Share This Article