ಗೋಕಾಕ. ನಗರದ ತಹಸೀಲ್ದಾರ ಕಛೇರಿಯಲ್ಲಿ ಮುಂದಿನ ತಿಂಗಳು 10ನೇ ತಾರೀಕಿಗೆ ನಡೆಯಲಿರುವ ಹಡಪದ ಅಪ್ಪಣ್ಣನವರ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ಮಾಡಲಾಯಿತು.
ಸಭೆಯಲ್ಲಿ ಗೋಕಾಕ ತಹಶೀಲ್ದಾರ ಮೋಹನ ಬಸ್ಮಿ ಮಾತನಾಡಿ ಶಾಂತಿತವಾಗಿ ಜಯಂತಿಯನ್ನು ಆಚರಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ನಾವಲಗಿ, ಬನಪ್ಪಾ ಕೋರಾಗೊಳ, ರವಿ ನಾವಿ, ಬಸವರಾಜ ನಾವಿ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಹಾಜರದಿದ್ದರು.