ಬಳ್ಳಾರಿ,ಮೇ.೦6.: ಮದಿಕೆರಿ ಭೀಮಯ್ಯ ಪ್ರೌಢಶಾಲೆಯಲ್ಲಿ ಪತಂಜಲಿ ಶಿಕ್ಷಣ ಸಮಿತಿಯ ಸಂಯೋಜಕ ಚಿದಂಬರ್ ರಾವ್ ಅವರ ಧರ್ಮಪತ್ನಿ ಸುಧಾ ಚಿದಂಬರರಾವ್ರವರ ೪೪ನೇ ಮದುವೆಯ ವಾರ್ಷಿಕ ಸಮಾರಂಭ ಮತ್ತು ೬೦ನೇ ವರ್ಷದ ಹುಟ್ಟು ಹಬ್ಬದ ಸಮಾರಂಭದ ಉದ್ಘಾಟಕರಾಗಿ ಶಾಲೆಯ ಅಧ್ಯಕ್ಷ ಸೂಂತ ವೆಂಕಟಲಕ್ಷ್ಮಿ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕನ್ನಡ ಚೈತನ್ಯ ವೇದಿಕೆ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಇವರ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತಾಂಜಲಿ ರಾಜ್ಯ ಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಮತ್ತು ರಾಜೇಶ್ ಕರ್ವ ಪತಂಜಲಿ ಗೌರವ ಅಧ್ಯಕ್ಷರಾದ ವಿರುಪಾಕ್ಷಪ್ಪ ಎಸ್ ಸಿ, ಪುರಾಣಿಕ್ ಪತಂಜಲಿ ಅಧ್ಯಕ್ಷರಾದ ಪಂಪನಗೌಡ ಭಾರತ್, ಸ್ವಾಭಿಮಾನ ಅಧ್ಯಕ್ಷರಾದ ಅಶೋಕ್ ದಿನ್ನಿ ಕಿಸಾನ್ ಸೇವಾ ಸಮಿತಿ ಅಧ್ಯಕ್ಷರಾದ ದೊಡ್ಡಬಸಪ್ಪ, ಪತಂಜಲಿ ಮಹಿಳಾ ಅಧ್ಯಕ್ಷರಾದ ಸುಮಾರೆಡ್ಡಿ, ಸಂಚಾಲಕರಾದ ಕೃಷ್ಣಮೂರ್ತಿ, ಮಾರ್ಗದರ್ಶಕರಾದ ಚಂದ್ರೇಗೌಡರು ಗ್ಲೋಬಲ್ ಸಮಿತಿ ಸಂಯೋಜಕರಾದ ರಾಘವೇಂದ್ರ,
ಯುವ ಭಾರತ ಅಧ್ಯಕ್ಷರಾದ ರುದ್ರಪ್ಪ ನಿರೂಪಿಸಿದರು. ಪ್ರಭು ಎಲ್ಲಾ ಸಮಿತಿಗಳ ಉಪಾಧ್ಯಕ್ಷರು ಸದಸ್ಯರು ಕೇಂದ್ರದ ಪ್ರಭಾರಿಗಳು ಸಾಧಕರು ಸಾಧಕೀಯರು ಕನ್ನಡ ಚೇತನ ವೇದಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಬಂದು ಮಿತ್ರರು ಎಲ್ಲರೂ ಭಾಗವಹಿಸಿ ದಂಪತಿಗಳಿಗೆ ಸನ್ಮಾನಿಸಿದರು.