ಪಂಚಮಸಾಲಿ ಪೀಠದ ಬೀಗ ತೆರೆದ ಶ್ರೀ; ಕಾಶಪ್ಪನವರ, ಮೃತ್ಯುಂಜಯ ಶ್ರೀ ಗುದ್ದಾಟಕ್ಕೆ ಬ್ರೇಕ್‌

Ravi Talawar
ಪಂಚಮಸಾಲಿ ಪೀಠದ ಬೀಗ ತೆರೆದ ಶ್ರೀ; ಕಾಶಪ್ಪನವರ, ಮೃತ್ಯುಂಜಯ ಶ್ರೀ ಗುದ್ದಾಟಕ್ಕೆ ಬ್ರೇಕ್‌
WhatsApp Group Join Now
Telegram Group Join Now

ಬಾಗಲಕೋಟೆ, ಜುಲೈ 16: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಜಡಿದಿದ್ದು, ಹೊಸ ಚರ್ಚೆ ಹುಟ್ಟು ಹಾಕಿತ್ತು. ಇದು ಕಾಂಗ್ರೆಸ್‌ ನಾಯಕ ವಿಜಯಾನಂದ ಕಾಶಪ್ಪನವರ ಮತ್ತು ಪಂಚಮಸಾಲಿ ಶ್ರೀಗಳ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಇಂದು ಕೂಡ ಪೀಠದ ಎದುರು ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದ್ದು, ಪೀಠಕ್ಕೆ ಜಡಿದಿದ್ದ ಬೀಗವನ್ನು ನಿನ್ನೆಯೇ ತೆರೆಯಲಾಗಿದೆ. ಆ ಮೂಲಕ ಇಬ್ಬರ ಮಧ್ಯೆದ ಗುದ್ದಾಟ ತಾತ್ಕಾಲಿಕ ಸುಖಾಂತ್ಯ ಕಂಡಿದೆ.

WhatsApp Group Join Now
Telegram Group Join Now
Share This Article