ಶ್ರೀ ವಿಠ್ಠಲ ರುಕ್ಮೀಣಿಗೆ ವಿಶೇಷ ಅಲಂಕಾರ

Ravi Talawar
ಶ್ರೀ ವಿಠ್ಠಲ ರುಕ್ಮೀಣಿಗೆ ವಿಶೇಷ ಅಲಂಕಾರ
WhatsApp Group Join Now
Telegram Group Join Now

ಮುನವಳ್ಳಿ: ಪಟ್ಟಣದ ನದಿ ದಂಡೆಯಲ್ಲಿ ಇರುವ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಅಗಸ್ಟ್ ೧೫ ೭೮ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರೀ ವಿಠ್ಠಲ ರುಕ್ಮೀಣಿಗೆ ವಿಶೇಷ ಅಲಂಕಾರ, ಪೂಜೆ, ಅಬೀಷೇಕ, ಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಿತು. ಸಂತ ಮಂಡಳಿ ಹಾಗೂ ಬಕ್ತಾದಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article