ಸರಕಾರಿ ಶಾಲೆಯ ಸೌಲಭ್ಯಗಳ ಬಗ್ಗೆ ಶಿಕ್ಷಣದ ಬಗ್ಗೆ ಶಿಲ್ಪ ನಾಯಕ್ ಮಾಹಿತಿ

Ravi Talawar
ಸರಕಾರಿ ಶಾಲೆಯ ಸೌಲಭ್ಯಗಳ ಬಗ್ಗೆ ಶಿಕ್ಷಣದ ಬಗ್ಗೆ ಶಿಲ್ಪ ನಾಯಕ್ ಮಾಹಿತಿ
WhatsApp Group Join Now
Telegram Group Join Now

ಬೆಕ್ಕಿರಿ,13: ಬೆಕ್ಕಿರಿ ವಲಯದ ವಿಠ್ಠಲ್ ನಗರ ಕಾರ್ಯ ಕ್ಷೇತ್ರದ ಚಂದನವನ ಜ್ಞಾನಿ ವಿಕಾಸ ಕೇಂದ್ರ ಸಭೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಕುಮಾರಿ ಶಿಲ್ಪ ನಾಯಕ್ ಅವರು ಎಸ್ ಎಸ್ ಎಲ್ ಸಿ ನಂತರದ ಶಿಕ್ಷಣದ ಬಗ್ಗೆ ಸರಕಾರಿ ಶಾಲೆಯ ಸೌಲಭ್ಯಗಳ ಬಗ್ಗೆ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾನ್ಯ ಯೋಜನಾಧಿಕಾರಿಯವರದೇ ಸಚಿನ್ ಕುಮಾರ್ ಬಿಆರ್ ರವರು ಸಂಸ್ಕಾರ ಮತ್ತು ಸಂಸ್ಕೃತಿ ಹಾಗೂ ಉತ್ತಮ ಶಿಕ್ಷಣ ಕೊಡಿಸುವುದರ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಕೇಂದ್ರ ಸಭೆಯಲ್ಲಿ ಊರಿನ ಗಣ್ಯರು ಹಾಗೂ ಜನಜಾಗೃತಿ ವೇದಿಕೆ ಸದಸ್ಯರಾದ ಜಿನೇಂದ್ರ ಕೆಮ್ರಾಪುರ ಸರ್ ಅವರು ಬತ್ತಿತರಿದ್ದು  ಸರಕಾರಿ ಶಾಲೆಯಲ್ಲಿ ಮಕ್ಕಳು ಪಡೆದಿರುವ ಅಂಕಪಟ್ಟಿಗಳ ಬಗ್ಗೆ ತಿಳಿಸುವುದರ ಮೂಲಕ ಎಲ್ಲ ಸದಸ್ಯರಿಗೆ ಶುಭ ಹಾರೈಸಿದರು.

ವಲಯದ ಮೇಲೆ ಚರಕರಾದ ಶ್ರೀಮತಿ ಶಶಿಕಲಾ ಮೇಡಂ ಅವರು  ಸಿಗುವ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಧನ್ಯವಾದ ಕೋರಿದರು. ಸಭೆಯಲ್ಲಿ ಜವಾಬ್ದಾರಿ ಸಂಘದ ಅಧ್ಯಕ್ಷರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸುರೇಖಾ. ಸೇವಾಪ್ರತಿನಿಧಿ ಶ್ರೀಮತಿ ಮಂಜುಳಾ .ಕೇಂದ್ರದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article