ಧಾರ್ಮಿಕ ಪತಸಂಚಲನ

Ravi Talawar
ಧಾರ್ಮಿಕ ಪತಸಂಚಲನ
WhatsApp Group Join Now
Telegram Group Join Now

ಮುನವಳ್ಳಿ: ಪಟ್ಟಣದ ಸೋಮಶೇಖರಮಠದಿಂದ ಮುರುಘೇಂದ್ರ ಶ್ರೀಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ಬೆಳಗ್ಗೆ ಧಾರ್ಮಿಕ ಪಥಸಂಚಲನ ಅ.೫ ರಿಂದ ಪ್ರಾರಂಭಗೊಳ್ಳುವದು ಪ್ರತಿದಿನ ಬೆಳಗ್ಗೆ ೫ ರಿಂದ ೬ ಗಂಟೆ ವರೆಗೆ ಪಟ್ಟಣದ ವಿವಿಧ ಓಣಿಗಳಲ್ಲಿ ಪಥಸಂಚಲನ ಜರುಗುವುದು. ಪ್ರತಿ ಶ್ರಾವಣ ಸೋಮವಾರ ಸಂಜೆ ೬.೩೦ ರಿಂದ ೮ ರವರೆಗೆ ಅಕ್ಕಮಹಾದೇವಿ ಕಲ್ಯಾಣ ಮಂಟಪ, ಕಾಲೇಜು ರಸ್ತೆಯಲ್ಲಿರುವ ಹನುಮಾನ ಮಂದಿರ ಹಾಗೂ ನಿರ್ಮಲ ನಗರದಲ್ಲಿರುವ ರಂಗ ಮಂದಿರದಲ್ಲಿ ಪೂಜ್ಯರಿಂದ ಶರಣ ಸಾಹಿತಿಗಳಿಂದ ಶ್ರಾವಣ ಶಿವಾನುಭವ ಕಾರ್ಯಕ್ರಮ ಜರಗುವುದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಶಿಕ್ಷಕ ಬಿ.ಬಿ ಹೂಲಿಗೊಪ್ಪ ತಿಳಿಸಿರುವರು.

 

WhatsApp Group Join Now
Telegram Group Join Now
Share This Article