ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

Chandrashekar Pattar
ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ
Oplus_131074
WhatsApp Group Join Now
Telegram Group Join Now

ಮೂಡಲಗಿ : ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರದಂದು ಪಟ್ಟಣದ ಮಾರ್ಕೆಟ್ ಹತ್ತಿರವಿರುವ ವಿಶ್ವಕರ್ಮ ಸಮಾಜ ಬಂಧುಗಳು ಬಸವ ಮಂಟಪದಲ್ಲಿ ಸ್ಥಾಪಿತವಾದ ಮೂಡಲಗಿ ಮಹಾರಾಜ ಗಣಪತಿಯ ಭಕ್ತಾಧಿಗಳಿಗೆ ಮಧ್ಯಾನ್ಹದ ಪ್ರಸಾದ ಸೇವೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಜಗದೀಶ್ ತೇಲಿ, ಚೇತನ್ ನಿಶಾನಿಮಠ, ವಿಲಾಸ್ ಪತ್ತಾರ್, ಸುಧಾಕರ್ ಪತ್ತಾರ್, ರಾಜು ಪತ್ತಾರ್, ತುಕಾರಾಮ್ ಪತ್ತಾರ್, ಅರುಣ ಪತ್ತಾರ್, ಪ್ರವೀಣ ನವಿಲೂರ್, ನಿಲೇಶ್ ಪವಾರ್, ಮೌನೇಶ್ ಬಡಿಗೇರ, ಆನಂದ್ ಪತ್ತಾರ್, ಶಿವರಾಜ್ ಪತ್ತಾರ್, ಈರಪ್ಪ ವಂದಾಲ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article