ರಾಷ್ಟಿçÃಯ ಐಕ್ಯತಾ ಸಪ್ತಾಹ ದಿನಾಚರಣೆ ನಿಮಿತ್ತ ಪ್ರಮಾಣ ವಚನ ಸ್ವೀಕಾರ

Ravi Talawar
ರಾಷ್ಟಿçÃಯ ಐಕ್ಯತಾ ಸಪ್ತಾಹ ದಿನಾಚರಣೆ ನಿಮಿತ್ತ ಪ್ರಮಾಣ ವಚನ ಸ್ವೀಕಾರ
WhatsApp Group Join Now
Telegram Group Join Now

ಗದಗ: ನವೆಂಬರ್ 19 : ರಾಷ್ಟಿçÃಯ ಐಕ್ಯತಾ ಸಪ್ತಾಹ ದಿನಾಚರಣೆ ನಿಮಿತ್ತ ನಗರದ ಜಿಲ್ಲಾಡಳಿತ ಭವನದ ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟಿçÃಯ ಐಕ್ಯತಾ ಪ್ರಮಾಣ ವಚನ ಸ್ವೀಕರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರು ರಾಷ್ಟçದ ಸ್ವಾತಂತ್ರö್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡುವ ಕುರಿತು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟ್ಟೂರ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರುದ್ರಗೌಡ, ಕಂದಾಯ ಇಲಾಖೆಯ ಎಂ.ಎಸ್. ಫರ್ನಾಂಡಿಸ್, ಸಹನಾ ಹಂಜೆ, ಶಿವಯೋಗಯ್ಯ ಸಾವಳಗಿಮಠ, ಎಸ್.ಎಂ. ಹಿರೇಮಠ, ಮಹೇಶ ಕರಡಿಗುಡ್ಡ, ಸಿ.ಪಿ.ಸಂಕನೂರ, ಭರತ್ ಅಂಗಡಿ, ರಾಕೇಶ ಪಂಡಿತ, ಮಹೇಶ ಕೆಂಚರೆಡ್ಡಿ, ಗಾಯತ್ರಿ ಕುಲಕರ್ಣಿ, ಜಯಶ್ರೀ ಕುಲಕರ್ಣೀ, ರಾಜನಾಳ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article