ನಿವ್ರತ್ತ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಬಿ.ಹೊಳೆಯಾಚಿ ನೇಮಕ

Ravi Talawar
ನಿವ್ರತ್ತ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಬಿ.ಹೊಳೆಯಾಚಿ ನೇಮಕ
WhatsApp Group Join Now
Telegram Group Join Now

 

ಅಂಕಲಗಿ,01- ರಾಜ್ಯ ಸರ್ಕಾರಿ ನಿವ್ರತ್ತ ನೌಕರರ ಸಂಘದ ರಾಜ್ಯ ಪರಿಷತ ಸದಸ್ಯರಾಗಿ ಶಿವನಗೌಡಾ ಹೊಳೆಯಾಚಿ ನೇಮಕಗೊಂಡಿದ್ದಾರೆ.

ಇವರ ಈ ನೇಮಕವನ್ನು ರಾಜ್ಯ ಪರಿಷತ ಅಧ್ಯಕ್ಷರಾದ ಡಾ. ಎಲ್.ಭೈ ರಪ್ಪ ಅಧಿಕ್ರತಗೊಳಿಸಿ ಅದೇಶ ಹೊರಡಿಸಿದ್ದಾರೆ. ಅಕ್ಕತಂಗೇರಹಾಳ ಗ್ರಾಮದವರಾದ. ಎಸ್.ಬಿ.

ಹೊಳೆಯಾಚಿ ಅವರು ಜಿಲ್ಲಾ ಅರೋಗ್ಯ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿಗೊಂಡಿದ್ದರು. ಅವರ ಈ ನೇಮಕ ಕುಂದರನಾಡಿನ ನಿವ್ರತ್ತ ನೌಕರರಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ..

 

WhatsApp Group Join Now
Telegram Group Join Now
Share This Article