ಮುತವಾಡ ಗ್ರಾಮ ದೇವಿಯರ‌ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಾಸಾರೊಹಣ  ಕಾರ್ಯಕ್ರಮ

Ravi Talawar
ಮುತವಾಡ ಗ್ರಾಮ ದೇವಿಯರ‌ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಾಸಾರೊಹಣ  ಕಾರ್ಯಕ್ರಮ
WhatsApp Group Join Now
Telegram Group Join Now

ನೇಸರಗಿ.ಸಮಿಪದ ಸವದತ್ತಿ ತಾಲೂಕಿನ ‌ ಮುತವಾಡ ಗ್ರಾಮದಲ್ಲಿ   ಗುರುವಾರ ದಿ. 27-6- 2024 ರಂದು  ನೂತನವಾಗಿ ಪ್ರತಿಷ್ಠಾಪಿತಲಾಗಿರುವ  ಮೂರ್ತಿಗಳನ್ನು ಸಕಲ ಮಂಗಳ ವಾದ್ಯಮೆಳಗಳೊಂದಿಗೆ  ಗ್ರಾಮದೇವತೆಯರನ್ನು ಕುಂಬಮೆಳಗಳ ಮುಖಾಂತರ  ರಾಜಬೀದಿಗಳಲ್ಲಿ  ಮೆರವಣಿಗೆ ಮುಖಾಂತರ  ಬರಮಾಡಿಕೊಳ್ಳುವದು ಮದ್ಯಾಹ್ನ ಮಹಾ ಪ್ರಸಾದ ಜರುಗುವದು .

ಶುಕ್ರವಾರ ದಿ. 28 ರಂದು ಬ್ರಾಹ್ಮಿ ಮುಹರ್ತದಲ್ಲಿ ಮುತೈದಯರು ಗಂಗಾ ಕಲಸದೊಂದಿಗೆ ದೇವಸ್ಥಾನ ಪ್ರವೇಶ, ಮಹಾಸಂಕಲ್ಪ,ಮಹಾಗಣಪತಿ ಪೂಜೆ, ಉಮಾಮಹೇಶ್ವರಿ ಮಹಾಮೃತ್ಯಂಜಯ ಪೂಜೆ, ಸಪ್ತ ಸಭಾದೇವತೆಗಳ ಪೂಜೆ, ನವದುರ್ಗಿಯರ ಪೂಜೆ ಅಷ್ಠದಿಕ್ಪಾಲಕರ ಪೂಜೆ, ಎಕದಶ ಚಂಡಿಕಾಹೊಮ, ಜಯಾದಿಹೊಮ ಪೂಜೆಗಳು ನಡಯುವವು ಸಕಲ ಪೂಜಾ ವಿದಿವಿಧಗಳೊಂದಿಗೆ  ಹೋಮ ಹವನದೊಂದಿಗೆ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವದು  ದಿ 29 ರಂದು  ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಪ್ರಸಾದಸೇವೆ ಜರುಗುವದು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ ಬ್ರೋ    ಬಸವಲಿಂಗ   ಶಿವಾಚಾರ್ಯರು ಮುರಗೊಡ ( ಹಣಬರಟ್ಟಿ) ಪೂರೊಹಿತರು  ವೇದ ಭ್ರಹ್ಮ ವಿಶ್ವನಾಥ ಶಾಸ್ತ್ರೀಗಳು  ಚರಂತಿಮಠ ನೇಸರಗಿ ಇವರಿಂದ‌ ನೇರವೇರುವದು ಎಂದು ಮುತವಾಡ ಗ್ರಾಮದ ಗ್ರಾಮದೇವಿ ಜಾತ್ರಾ ಕಮಿಟಿ ಸದಸ್ಯರು   ಪ್ರಕಟನೆಯಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article