ಮೇ ೦9 ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಉಗ್ರವಾದ ಹೋರಾಟ-ಎಂ.ಎಸ್.ಸಿದ್ದಪ್ಪ

Ravi Talawar
ಮೇ ೦9 ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಉಗ್ರವಾದ ಹೋರಾಟ-ಎಂ.ಎಸ್.ಸಿದ್ದಪ್ಪ
WhatsApp Group Join Now
Telegram Group Join Now

ಬಳ್ಳಾರಿ ಮೇ ೦6. ಇದೇ ತಿಂಗಳು ೦೯/೦೫/೨೦೨೫ ರಂದು ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಏರಿಸಿರುವ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಂಡಿದ್ದು, ಅದರ ಪೂರ್ವಭಾವಿಯಾಗಿ ಸಿರುಗುಪ್ಪ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ಅವರ ನೇತೃತ್ವದಲ್ಲಿ ಮತ್ತು ತಾಲೂಕು ಘಟಕ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಮಾಡಿಸಲಾಯಿತು.

ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ ದೊಡ್ಡ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಡಾಕ್ಟರ್ ಅರುಣ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡ ಹುಲಗಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ , ಹಿರಿಯರಾದ ಎಂ ಆರ್ ಗೌಡ್ರು, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮೆಕ್ಕೆಲ್ ವೀರೇಶ, ಮುಖಂಡರುಗಳಾದ ಚಾಗಿ ಸುಬ್ಬಯ್ಯ, ನಾಗೇಶಪ್ಪ, ವೀರನಗೌಡ, ಮಧು ,ಶಿವರಾಮ, ಗೌಡ, ನಗರ ಸಭೆಯ ಸದಸ್ಯರಾದ ನಟರಾಜ, ಮೋಹನ್ ರೆಡಿ, ಮಹಾದೇವ, ರಾಮಕೃ? ,ಮತ್ತು ಹೆಚ್ಚ ಶೇಖಪ್ಪ, ಶರಣಬಸವ, ಫಿಡ್ಡಯ್ಯ, ಚಿರಂಜೀವಿ ರೆಡ್ಡಿ, ಮಲ್ಲನಗೌಡ, ಈರಯ್ಯ, ರಾಮರಾಜ, ಹೊನ್ನಪ್ಪ ,ಶೇಕ್ಷವಲ್ಲಿ, ಜುಬಲ್ ಸಾಬ್, ಮಲ್ಲಯ್ಯ, ಗಾದಿಲಿಂಗ, ಹೇಮನಗೌಡ, ಫಕೀರಯ್ಯ, ಬಸವರಾಜ, ಮಾದಣ್ಣ ,ಗಂಗಾಧರ, ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article