ಕಿತ್ತೂರು ನಾಡಿನ ಜನರ ಮನ ರಂಜಿಸಿದ ಗಾಯಕಿ ಎಮ್ ಡಿ ಪಲ್ಲವಿ

Ravi Talawar
ಕಿತ್ತೂರು ನಾಡಿನ ಜನರ ಮನ ರಂಜಿಸಿದ ಗಾಯಕಿ ಎಮ್ ಡಿ ಪಲ್ಲವಿ
WhatsApp Group Join Now
Telegram Group Join Now
ಕಿತ್ತೂರು. ಕಿತ್ತೂರು ತಾಯಿ ಚನ್ನಮ್ಮಜಿ ಅವರ 201 ನೇ ವರ್ಷದ  ವಿಜಯೋತ್ಸವ ಅಂಗವಾಗಿ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಲಾಗಿರುವ ಕಿತ್ತೂರು ಉತ್ಸವ -2025 ಇದರ ಮುಖ್ಯ ವೇದಿಖೆಯಲ್ಲಿ ಶನಿವಾರ ಸಂಜೆ ಖ್ಯಾತ ಗಾಯಕಿ ಎಮ್ ಡಿ ಪಲ್ಲವಿ ಅವರ ವಿನೂತನ ಹಾಡುಗಳನ್ನು ಹಾಡುವ  ಮೂಲಕ ಕಿತ್ತೂರು ನಾಡಿನ ಜನ ಮನ ರಂಜಿಸಿದ್ದರು. ಮಹಿಳೆಯರು, ಮಕ್ಕಳು, ಯುವಕರು ಅವರ ಹಾಡಿಗೆ ಮುಖ ಮುಗ್ದರಾದರು.
WhatsApp Group Join Now
Telegram Group Join Now
Share This Article