ಅಹಿಂದ ಒಕ್ಕೂಟದ   ಜಿಲ್ಲಾ ಉಪಾಧ್ಯಕ್ಷರಾಗಿ ಮನೋಜ ಕೆಳಗೇರಿ ಆಯ್ಕೆ

Ravi Talawar
ಅಹಿಂದ ಒಕ್ಕೂಟದ   ಜಿಲ್ಲಾ ಉಪಾಧ್ಯಕ್ಷರಾಗಿ ಮನೋಜ ಕೆಳಗೇರಿ ಆಯ್ಕೆ
WhatsApp Group Join Now
Telegram Group Join Now

ನೇಸರಗಿ:  ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು ಇದರ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಸಮೀಪದ ವನ್ನೂರ ಗ್ರಾಮದ ಮನೋಜ ಕೆಳಗೇರಿ ಇವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ಬೆಂಗಳೂರು  ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಕಾರ್ಯಕಾರಣಿ  ಸಮಿತಿಯ ಸಭೆಯಲ್ಲಿ  ಒಮ್ಮತದಿಂದ ತೀರ್ಮಾನಿಂದ ಆಯ್ಕೆ ಮಾಡಲಾಗಿದೆ.

     ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ  ಮುತ್ತಣ್ಣ ಶಿವಳ್ಳಿ,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಪ್ರೊ. ಬೀರಲಿಂಗೇಶ್ವರ ಪೂಜಾರಿ,ಡಾ,ಬೆಳಗಾವಿ ಜಿಲ್ಲಾ ಅಧ್ಯಕ್ಷ   ಸಂಗಪ್ಪ  ಜಿ ಹಡಪದ,ರಾಜ್ಯ ಕಾರ್ಯಧ್ಯಕ್ಷರುಗಳಾದ ಗುರನಗೌಡ  ಎಸ್ ಪಾಟೀಲ, ಬಿ .ಶಿವಣ್ಣ ಮೈಸೂರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article