ಜಲ ಕುಂಭ ಕಾಮಗಾರಿಗೆ ಚಾಲನೆ ನೀಡಿದ ಮಂಗಲ ಪಣದಿ

Ravi Talawar
ಜಲ ಕುಂಭ ಕಾಮಗಾರಿಗೆ ಚಾಲನೆ ನೀಡಿದ ಮಂಗಲ ಪಣದಿ
WhatsApp Group Join Now
Telegram Group Join Now

ಮುಗಳಖೋಡ  ಪಟ್ಟಣದ 13 ನೇ  ವಾರ್ಡಿನಲ್ಲಿ ಪುರಸಭೆ ಅನುದಾನದಲ್ಲಿ ಜಲ ಕುಂಭ ಕಾಮಗಾರಿಗೆ ಪುರಸಭೆ ಸದಸ್ಯೆ ಮಂಗಲ ಪಣದಿ ಚಾಲನೆ ನೀಡಿದರು.

ಸಂಜು ರಾಮು ಖೆತಗೌಡರ, ಗೋಪಾಲ ಯಡವಣ್ಣವರ, ರಾಮಪ್ಪ ಖೆತಗೌಡರ, ರಾಮಪ್ಪ ಬೆಂಡವಾಡ, ಸಂಜು ಖೆತಗೌಡರ, ಬಸಪ್ಪ ಬೆಂಡವಾಡ ,ಶಿವಾನಂದ ಖೆತಗೌಡರ,ರಾಜು ಸೋನಾವಣೆ,ಗಂಗವ್ವ ಬೆಂಡವಾಡ, ರಾಮಚಂದ್ರ ಯಡವಣ್ಣವರ,ಮಹಾದೇವಿ ಬೆಂಡವಾಡ ಇತರರು ಇದ್ದರು.

WhatsApp Group Join Now
Telegram Group Join Now
Share This Article