ಜನ್ಮಾಷ್ಠಮಿಯ ನಿಮಿತ್ಯ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಮಹಾಪ್ರಸಾದ ಸೇವೆ

Ravi Talawar
ಜನ್ಮಾಷ್ಠಮಿಯ ನಿಮಿತ್ಯ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಮಹಾಪ್ರಸಾದ ಸೇವೆ
WhatsApp Group Join Now
Telegram Group Join Now

ಬೆಳಗಾವಿಯ ಶ್ರೀ ಶ್ರೀ ಗೋಕಾಲಾನಂದ ಮಂದಿರಕ್ಕೆ (ಇಸ್ಕಾನ್) ಶ್ರೀಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಮಹಾಪ್ರಸಾದ ಸೇವೆಯ ಸಲುವಾಗಿ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ 200 ಕೆ.ಜಿ ಸಕ್ಕರೆ ಹಾಗೂ 500 ಕೆ.ಜಿ ಅಕ್ಕಿಯನ್ನು  ನೀಡಲಾಗಿದ್ದು, ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಸೋಮವಾರ ಮಂದಿರದ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಶ್ರೀಗಳು ಯುವ ಮುಖಂಡ ಮೃನಾಲ್ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು.

 

WhatsApp Group Join Now
Telegram Group Join Now
Share This Article