ಕೃಷಿ ಪತ್ತಿನ ಸಂಘಕ್ಕೆ ಭೂಮಿ ಪೂಜೆ

Ravi Talawar
ಕೃಷಿ ಪತ್ತಿನ ಸಂಘಕ್ಕೆ ಭೂಮಿ ಪೂಜೆ
WhatsApp Group Join Now
Telegram Group Join Now
ಖಾನಾಪುರ:ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ಶಾಸಕರಾದ ವಿಠ್ಠಲ ಹಲಗೇಕರ್, ಡಾ.ಜವಳಿ, ಜ್ಞಾನೇಶ್ವರ ಪಾಲೇಕರ್, ಮಲ್ಲಿಕಾರ್ಜುನ ಇನಾಮದಾರ್, ಮುಸ್ತಫಾ ದಫೆದಾರ್, ಸಂತೋಷ ಕಸಿಲಕರ್, ವೀರೇಶ್ ಕೊಳ್ಳಿ, ಪರಶುರಾಮ ಕಂಗ್ರಾಳಕರ್, ಸದ್ದಾಂ ಬೇಫಾರಿ, ಇಸ್ತಾಕ್ ಇಟಗಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article