ಕಾರ್ಮಿಕರ ದಿನಾಚರಣೆ

Ravi Talawar
ಕಾರ್ಮಿಕರ ದಿನಾಚರಣೆ
WhatsApp Group Join Now
Telegram Group Join Now

ಬಾಗಲಕೋಟೆ: ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರ- ಸಮೀರವಾಡಿ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೇ 1ರಂದು ಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು.

ಮಜದೂರ  ಯೂನಿಯನ್. ಕಚೇರಿ (ಆವರಣ ) ಸಮೀರವಾಡಿ. ಸಡಗರ ಸಂಭ್ರಮದಿಂದ ಆಚರಿಸಬೇಕಾಗಿತ್ತು ಆದ ಕಾರಣ ಬಾಗಲಕೋಟ್ ಲೋಕಸಭಾ ಚುನಾವಣೆ ನೀತಿ ಸಮಿತಿ ಜಾರಿಗೆ ಇರುವ ಕಾರಣ ಕಾರ್ಯಕ್ರಮವನ್ನು ಸರಳವಾಗಿ ಸುಗಮವಾಗಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಎಲ್ಲ ಕಾರ್ಮಿಕ ಬಂಧುಗಳು ಮತ್ತು ಹಿರಿಯರು ಸೇರಿ ಮಜದೂರ್ ಯೂನಿಯನ್ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಸೇರಿ ಸುಗಮವಾಗಿ ಕಾರ್ಯಕ್ರಮ ನೆರವೇರಿಸಿದರು. ಅಧ್ಯಕ್ಷರು : ಶ್ರೀ ಬಿ.ಪಿ.ಪೂಜಾರಿ. ಕಾರ್ಯಾಧ್ಯಕ್ಷರು: ಶ್ರೀ. ಬಿ.ವ್ಹಿ.ಮೇಲಪ್ಪಗೋಳ. ಉಪಾಧ್ಯಕ್ಷರು :ಶ್ರೀ. ಎಸ್.ಎಂ. ನದಾಫ್. ಉಪಾಧ್ಯಕ್ಷರು: ಶ್ರೀ. ಕೆ.ಬಿ.ವಾಜಂತ್ರಿ. ಪ್ರಧಾನ ಕಾರ್ಯದರ್ಶಿ: ಶ್ರೀ.ಎಂ. ಪಿ. ಮಾಳಿ. ಕಾರ್ಯದರ್ಶಿ: ಶ್ರೀ. ಎಸ್. ಬಿ.ಬಿ!!ಪಾಟೀಲ್. ಸಹಕಾರ್ಯದರ್ಶಿ:  ಶ್ರೀ. ಸಿ.ಎಂ. ಅಥಣಿ. ಕೋಶಾಧಿಕಾರಿ :ಶ್ರೀ.ವಿ.ಎಸ್. ಕಾಮತ. ಜಗತ್ತಿನ ಕಾರ್ಮಿಕರೇ ಎಲ್ಲರೂ ಒಂದಾಗಿರೋಣ. ವರದಿ: ಪರಶುರಾಮ. ಎಚ್.ಲಮಾಣಿ. ಸಾ!! ಸಮೀರವಾಡಿ.

WhatsApp Group Join Now
Telegram Group Join Now
Share This Article