ಘಟಪ್ರಭಾ.ಪಟ್ಟಣದ ವಿವಿಧ ಭಾಗಗಳಲ್ಲಿ ಅಂದರೆ ಶ್ರೀ ಮಧುಕರ ದೇಶಪಾಂಡೆ ಇನಾಮದಾರ ಸರ್ಕಾರಿ ಪ್ರೌಢಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಪುರ ಪಿ ಜಿ, ಶ್ರೀ ಭಗೀರಥ ಸರ್ಕಲ್ ಘಟಪ್ರಭಾದ ಪುರಸಭೆಯ ಕಾರ್ಯಾಲಯ , ಶ್ರೀ ಶಿವ ಭಗೀರಥ ಸೌಹಾರ್ದ ಸಹಕಾರಿ ಸಂಘದಲ್ಲಿ ರಾಜ ಋಷಿ, ಮಹರ್ಷಿ ಶ್ರೀ ಭಗೀರಥ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣ ಚೌಕಶಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಉಮೇಶ್ ನಾಯಿಕ, ಅರವಿಂದ ಬಡಕುಂದ್ರಿ, ಮಾರುತಿ ಕಾ ಹುಕ್ಕೇರಿ, ಯಲ್ಲಪ್ಪ ಅಟ್ಟಿಮಿಟ್ಟಿ,ನಾಗರಾಜ ನಾಯಿಕ ,ಕಾಡಪ್ಪ ನಾಯಿಕ,ತಮ್ಮಣ್ಣಾ ಅರಭಾವಿ, ಲಕ್ಷ್ಮಣ ನೇಗಿನಾಳ, ಪೀರಪ್ಪ ನಾಯಕ, ಕೆಂಪಣ್ಣ ನಾಯಕ, ಜಯಪ್ಪ ನಾಯಿಕ, ಸಿದ್ದಲಿಂಗ ನಾಯಿಕ, ಆಡಿವೇಪ್ಪ ಮನ್ನಿಕೇರಿ ,ಮುತ್ತ್ಯಪ್ಪ ನಾಯಿಕ, ಪರಶುರಾಮ ಮೂಪಗಾರ ,ಶಶಿಧರ ಚೌಕಶಿ, ಬಿ ಕೆ ಉಪ್ಪಾರ್, ಸತ್ತೇಪ್ಪ ಹಳ್ಳೂರ, ಮಡ್ಯಪ್ಪ ರಾಜಾಪುರೆ, ಶಾಂತು ರಾಜಾಪುರೆ, ಉದಯ್ ಚಿಗಡೊಳ್ಳಿ, ಪರಶುರಾಮ ಸೊಲ್ಲಾಪುರ ,ಮುಂತಾದವರು ಹಾಜರಿದ್ದರು.