ಯರಗಟ್ಟಿ: ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಆಶ್ರಯದಲ್ಲಿ ವಿಶ್ವಶಾಂತಿಗಾಗಿ ನಡೆಯಲ್ಲಿರುವ ಜಪಯಜ್ಞ ಕಾರ್ಯಕ್ರಮದ ನಿಮಿತ್ಯವಾಗಿ ಇಂಚಲ ಡಾ ಶಿವಾನಂದ ಭಾರತಿ ಮಹಾ ಸ್ವಾಮಿಗಳು ದಿ: ೨೩ ಬೆಳಗ್ಗೆ ೧೦:೦೦ ಗಂಟೆಗೆ ಆಗಮಿಸುತ್ತಿದ್ದು. ಹಾಗೂ ಸಾಯಂಕಾಲ ೬:೦೦ ಗಂಟೆಗೆ ಕನೇರಿಯ ಮಠದ ಅದೃಶ್ಯ ಕಾಡ ಸಿದ್ದೇಶ್ವರ ಮಹಾಸ್ವಾಮಿಗಳು.
ಆಗಮಿಸುತ್ತಿದ್ದು ರೈನಾಪೂರ ಸುತ್ತಮುತ್ತಲ್ಲಿನ ಗ್ರಾಮದ ಎಲ್ಲ ಭಕ್ತವೃಂದದವರು, ಯುವಕರು ಮತ್ತು ಎಲ್ಲ ತಾಯಂದಿರು ಆಗಮಿಸಿ ಮಹಾಸ್ವಾಮಿಗಳ ಆರ್ಶಿವಚನ ಪಡೆದು ಕಾರ್ಯಕ್ರಮದ ಶೋಭೆಯನ್ನು ಹೇಚ್ಚಿಸಬೇಕು
ಮೂರು ದಿನಗಳ ಕಾಲ ಜಪಯಜ್ಞ ಕಾರ್ಯಕ್ರಮ ಜರಗಲಿದ್ದು ದಿ ೨೨/೨೩/೨೪ ಮಹಾರುದ್ರಾಭಿಶೇಕದೊಂದಿಗೆ ಕಾರ್ಯಕ್ರಮ ಆರಂಭವಾಗಿ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು ಸಕಲ ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಶ್ರಮದ ಸಂಚಾಲಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.


