ಇಂಡಿ,ಆಲಮೇಲ,ತಿಕೋಟಾ ಚುಸಾಪ ತಾಲೂಕು ಅಧ್ಯಕ್ಷರ ಶೀಘ್ರದಲ್ಲೇ ಆಯ್ಕೆ-ಜಗದೀಶ ಸಾಲಳ್ಳಿ

Ravi Talawar
ಇಂಡಿ,ಆಲಮೇಲ,ತಿಕೋಟಾ ಚುಸಾಪ ತಾಲೂಕು ಅಧ್ಯಕ್ಷರ ಶೀಘ್ರದಲ್ಲೇ ಆಯ್ಕೆ-ಜಗದೀಶ ಸಾಲಳ್ಳಿ
WhatsApp Group Join Now
Telegram Group Join Now
ವಿಜಯಪುರ, ಏಪ್ರಿಲ್ 15::ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ವಿಜಯಪುರ ಜಿಲ್ಲೆಯ ನೂತನ ತಾಲ್ಲೂಕು ಕೇಂದ್ರಗಳಾದ ಆಲಮೇಲ,ತಿಕೋಟಾಗಳಲ್ಲಿ  ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುತ್ತಿದ್ದು ಜೊತೆಗೆ ಈಗಿರುವ ಇಂಡಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುತ್ತಿದ್ದು ಕಲೆ, ಸಾಹಿತ್ಯ, ಸಂಘಟನೆ ಅಭಿರುಚಿಯಿರುವ ಕನ್ನಡ ಸೇವೆ ಮಾಡುವ ಆಸಕ್ತರು ಮೊ ಸಂಖ್ಯೆ-೮೧೯೭೭೦೯೭೭೭ ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಗದೀಶ ಸಾಲಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article