ವೀರಭದ್ರೇಶ್ವರ ವಾಣಿಜ್ಯ ಮಳಿಗೆ ಉದ್ಘಾಟನೆ ಮತ್ತು ವಿಶ್ವಕರ್ಮ ಜಯಂತಿ ಆಚರಣೆ

Ravi Talawar
ವೀರಭದ್ರೇಶ್ವರ ವಾಣಿಜ್ಯ ಮಳಿಗೆ ಉದ್ಘಾಟನೆ ಮತ್ತು ವಿಶ್ವಕರ್ಮ ಜಯಂತಿ ಆಚರಣೆ
WhatsApp Group Join Now
Telegram Group Join Now

ಘಟಪ್ರಭ. ನಡೆದ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮತ್ತು ದಿವಂಗತ ವೀರಭದ್ರ ಕಾಡದವರ ಅವರ ಮಕ್ಕಳಾದ ಮಹಾಂತೇಶ, ಜಗದೀಶ್, ರಾಜೇಶ್ ಅವರು ನಿರ್ಮಿಸಿದ ಶ್ರೀ ವೀರಭದ್ರೇಶ್ವರ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಮುಖಂಡ  ಅಂಬಿರಾವ ಪಾಟೀಲ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಳಿಕಾ ದೇವಸ್ಥಾನದ ಅಧ್ಯಕ್ಷ ಡಾ ವಿರುಪಾಕ್ಷ ಪತ್ತಾರ,  ಡಾ. ರಾಘವೇಂದ್ರ ಪತ್ತಾರ, ಮೌನೇಶ ಪೋತದಾರ, ಪಾಂಡು ಪೋತದಾರ, ಮಲ್ಲಿಕಾರ್ಜುನ ಪತ್ತಾರ, ವಿಶ್ವ ಕರ್ಮ ಸಮಾಜದ ಬಾಂಧವರು, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಶ್ರೀಕಾಂತ ವಿ ಮಹಾಜನ, ಪ್ರವೀಣ ಮಟಗಾರ, ಸುರೇಶ್ ಕಾಡದವರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಬಸವರಾಜ ಬಡಿಗೇರ,ಡಾ ವಿಜಯ ಪಾಟೀಲ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ   ಮೋಹನ ಪತ್ತಾರ, ಕಲ್ಲಪ್ಪ ಕಾಡದವರ,ಕುಮಾರ ಹುಕ್ಕೇರಿ, ಕಾಡಪ್ಪ ಕರೋಶಿ, ಪ್ರಕಾಶ ಗಾಯಕವಾಡ, ಆನಂದ ಬನನ್ನವರ, ಲಕ್ಷ್ಮಣ ಮೇತ್ರಿ, ಭರಮಣ್ಣ  ಗಾಡಿವಡ್ಡರ ಮುಂತಾದವರು ಹಾಜರಿದ್ದರು.

WhatsApp Group Join Now
Telegram Group Join Now
Share This Article