ಬೈರತಿ ಸುರೇಶ್ ಕುಟುಂಬಕ್ಕೆ ಹೆಬ್ಬಾಳ್ಕರ್‌ ಸಾಂತ್ವನ

Ravi Talawar
ಬೈರತಿ ಸುರೇಶ್ ಕುಟುಂಬಕ್ಕೆ ಹೆಬ್ಬಾಳ್ಕರ್‌ ಸಾಂತ್ವನ
WhatsApp Group Join Now
Telegram Group Join Now

ಸಚಿವ ಬೈರತಿ ಸುರೇಶ್ ಅವರ  ಮಾತೋಶ್ರೀ ನಿಧನದ ಹಿನ್ನೆಲೆಯಲ್ಲಿ ಸುರೇಶ್ ಅವರ ಬೈರತಿಯಲ್ಲಿರುವ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸಚಿವರ ಪುತ್ರ ಸಂಜಯ್ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article