ಜಿಲ್ಲಾ ಅಧ್ಯಕ್ಷರಾದ ಹಾಸಿಮ್‌ಪೀರ್ ವಾಲೀಕಾರ ಅವರ ನೇತೃತ್ವದಲ್ಲಿ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತ್ತು.

Abushama Hawaldar
ಜಿಲ್ಲಾ ಅಧ್ಯಕ್ಷರಾದ ಹಾಸಿಮ್‌ಪೀರ್ ವಾಲೀಕಾರ ಅವರ ನೇತೃತ್ವದಲ್ಲಿ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತ್ತು.
WhatsApp Group Join Now
Telegram Group Join Now

ತಾಲೂಕಿನ ತಾಂಬಾ ಗ್ರಾಮದ ಹಿರಿಯ ಪತ್ರಕರ್ತ ಲಕ್ಷ್ಮಣ ಹಿರೇಕುರಬರ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಯುಂಕ್ತಾಶ್ರಯದಲ್ಲಿ ನಡೆದ ಸ್ವಾತಂತ್ರ‍್ಯದ ಅಮೃತ ಮೋಹತ್ಸದ ಚಿಂತನ ಘೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಹಾಸಿಮ್‌ಪೀರ್ ವಾಲೀಕಾರ ಅವರ ನೇತೃತ್ವದಲ್ಲಿ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತ್ತು.

WhatsApp Group Join Now
Telegram Group Join Now
Share This Article