ಘಟಪ್ರಭಾ ಪುರಸಭೆ ಕಾರ್ಯಾಲಯದಲ್ಲಿ  ಹರ್ ಘರ್ ತಿರಂಗಾ ಅಭಿಯಾನ

Ravi Talawar
ಘಟಪ್ರಭಾ ಪುರಸಭೆ ಕಾರ್ಯಾಲಯದಲ್ಲಿ  ಹರ್ ಘರ್ ತಿರಂಗಾ ಅಭಿಯಾನ
WhatsApp Group Join Now
Telegram Group Join Now
ಘಟಪ್ರಭಾ : ಪಟ್ಟಣದ  ಘಟಪ್ರಭಾ ಪುರಸಭೆ ಕಾರ್ಯಾಲಯದ ಮುಂದೆ  “ಹರ್ ಘರ್ ತಿರಂಗಾ” ಅಭಿಯಾನಕ್ಕೆ ಮಂಗಳವಾರದಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದೇಶದ  ನಾವೆಲ್ಲರೂ ಉತ್ಸಾಹದಿಂದ ಭಾಗಿಯಾಗಿ ದೇಶಕ್ಕೆ ಗೌರವ ಸಲ್ಲಿಸೋಣ . ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ನಮ್ಮ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸೋಣ ಮತ್ತು ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸೋಣ ಎಂಬ ವೇಧ ವಾಕ್ಯ ಘೋಷಿಸಲಾಯಿತು.
ಈ ಕಾರ್ಯಕ್ರಮದಲ್ಲಿ  ಪುರಸಭೆ ಮುಖ್ಯಾಧಿಕಾರಿ  ಶ್ರೀಮತಿ ಎಂ .ಎಸ್. ಪಾಟೀಲ್ ಹಿರಿಯ ಮುಖಂಡರಾದ  ಡಿ .ಎಂ. ದಳವಾಯಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ, ಕಲ್ಲಪ್ಪ ಕೊಂಕಣಿ,ಮಲ್ಲು ಕೋಳಿ, ಮಲ್ಲಿಕಾರ್ಜುನ್ ತುಕ್ಕಾನಟ್ಟಿ,ಈರಗೌಡ ಕಲಕುಟಗಿ,ಸುರೇಶ್ ಪೂಜಾರಿ,ಸಲೀಂ ಕಬ್ಬೂರ, ಇಮ್ರಾನ್  ಬಟಕುರ್ಕಿ, ಸುನಿಲ್ ನಾಯಕ, ಶೇಖರ್ ಕುಲಗೋಡ, ಅರವಿಂದ್ ಬಡಕುಂದ್ರಿ,ಕಾಡಪ್ಪ  ಕರೋಶಿ,ಪರಶುರಾಮ್ ಗೋಕಾಕ್ .ಯಲ್ಲಪ್ಪ ಅಟಿಮಿಟ್ಟಿ. ಜಗದೀಶ್ ಕಟ್ಟಿಮನಿ,ಹಾಗೂ ಮಾಜಿ ಪುರಸಭೆ  ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು. ಸಾರ್ವಜನಿಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article