ಗುರು ಪೂರ್ಣಿಮೆ ದಿನ ಪೂಜ್ಯ ಅನ್ನದಾನಿ ಭಾರತಿ ಶ್ರೀಗಳಿಗೆ ಗೌರವ ಸನ್ಮಾನ

Ravi Talawar
ಗುರು ಪೂರ್ಣಿಮೆ ದಿನ ಪೂಜ್ಯ ಅನ್ನದಾನಿ ಭಾರತಿ ಶ್ರೀಗಳಿಗೆ ಗೌರವ ಸನ್ಮಾನ
WhatsApp Group Join Now
Telegram Group Join Now

ಬೆಂಗಳೂರು.ಗುರು ಪೂರ್ಣಿಮೆಯ ಪ್ರಯುಕ್ತ ಇಂದು ಬೆಂಗಳೂರಿನಲ್ಲಿ ಹಡಪದ ಅಪ್ಪಣ್ಣ ಜಗದ್ಗುರು ಪೀಠದ ಪರಮ ಪೂಜ್ಯರಾದ ಮ ನಿ ಪ್ರ ಸ್ವ ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳಿಗೆ, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ ನೇತೃತ್ವದಲ್ಲಿ ಗೌರವ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಮುಂಡರಗಿ ಮಂಡಲ ಬಿಜೆಪಿ ಓಬಿಸಿ ತಾಲೂಕು ಪ್ರಧಾನ ಕಾರ್ಯದರ್ಶಿ ದೇವು ಹಡಪದ, ಮುಖಂಡ ಚಿದಾನಂದ ಬಸರಕೋಡ, ವಿರೇಶ ಹಡಪದ, ಹಾಗೂ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article