ಚಿಕ್ಕೋಡಿ.ಸಿ ಟಿ ಇ ಸಂಸ್ಥೆಯ ಶ್ರೀಮತಿ ಡಿಕೆ ಶಹ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲೆ ಚಿಕ್ಕೋಡಿ ಕುಮಾರಿ ಶ್ರಾವಣಿ ರಾಮಚಂದ್ರ ಅಜ್ಜನಕಟ್ಟಿ ಭರತ್ ಸ್ಕೌಟ್ ಗೈಡ್ಸ್ ಹಾಗೂ ಬುಲ್ ಬುಲ್ ವಿಭಾಗದಲ್ಲಿ ರಾಜ್ಯಪಾಲ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಈ ಪ್ರಶಸ್ತಿಯನ್ನು ಶ್ರೀ ಗಜಾನನ್ ಮನ್ನಿಕೆರಿ ಧಾರವಾಡ ಉಪ ನಿರ್ದೇಶಕರು ನಿವೃತ್ತ ಆಯುಕ್ತರು ಹಾಗೂ ಪ್ರಸ್ತುತ ಭಾರತ ಸ್ಕೌಟ್ ಗೈಡದ ಆಯುಕ್ತರಾದ ಹಾಗೂ ಶ್ರೀ ಡಿ ಬಿ ಅತ್ತಾರ್ ಜಿಲ್ಲಾ ಜಿಲ್ಲಾ ಅಧ್ಯಕ್ಷರು ಭಾರತ್ ಸ್ಕೌಟ್ ಗೈಡ್ಸ್ ಮತ್ತು ಶ್ರೀ ಎನ್ ಜಿ ಪಾಟೀಲ್ ಚಿಕ್ಕೋಡಿ ಜಿಲ್ಲಾ ಭಾರತ ಸ್ಕೌಟ್ ಗೈಡ್ಸ್ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಶಾಲೆಯ ಮುಖ್ಯೋಪಾದ್ಯರು ಹಾಗೂ ಶಿಕ್ಷಕ ವರ್ಗದವರು ಮತ್ತು ಸಿಟಿಇ ಸಂಸ್ಥೆಯಆಡಳಿತ ಮಂಡಳಿಯವರು ಸರ್ವ ಸದಸ್ಯರು ಶುಭ ಹಾರೈಸಿದ್ದಾರೆ.