ಬಳ್ಳಾರಿ ಜಿಲ್ಲೆಗೆ ಸಮರ್ಪಕ ಗೊಬ್ಬರ ಪೂರೈಕೆಗಾಗಿ ಜುಲೈ 31 ರಂದು ಪ್ರತಿಭಟನೆ-ಗಣಪಾಲ್ ಐನಾಥ ರೆಡ್ಡಿ

Ravi Talawar
ಬಳ್ಳಾರಿ ಜಿಲ್ಲೆಗೆ ಸಮರ್ಪಕ ಗೊಬ್ಬರ ಪೂರೈಕೆಗಾಗಿ ಜುಲೈ 31 ರಂದು ಪ್ರತಿಭಟನೆ-ಗಣಪಾಲ್ ಐನಾಥ ರೆಡ್ಡಿ
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 29. ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಗೊಬ್ಬರದ ಅಭಾವವಿದ್ದು, ರೈತರಿಗೆ ಸಮರ್ಪಕವಾಗಿ ಗೊಬ್ಬರವನ್ನು ಪೂರೈಸಲು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾ ವತಿಯಿಂದ ಹಳೆಯ ತಾಲ್ಲೂಕು ಕಛೇರಿ ಕಾಪೌಂಡ್‌ನಲ್ಲಿರುವ ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ. ಕಛೇರಿಯ ಮುಂದೆ ದಿನಾಂಕ: 31-07-2025 ರಂದು ಬೆಳಿಗ್ಗೆ 10.00 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು ರೈತ ಮುಖಂಡರು, ರೈತರು ಭಾಗವಹಿಸಿ ಪ್ರತಿಭಟನೆಯನ್ನ ಯಶಸ್ವಿಗೊಳಿಸಬೇಕಾಗಿ ಗಣಪಾಲ ಐನಾಥರೆಡ್ಡಿ, ಜಿಲ್ಲಾಧ್ಯಕ್ಷರು, ಬಿ.ಜೆ.ಪಿ. ರೈತ ಮೋರ್ಚಾ, ಬಳ್ಳಾರಿ ಜಿಲ್ಲೆ ಇವರು  ಕಳಕಳಿಯ ವಿನಂತಿಯನ್ನು ಮಾಡಿದ್ದಾರೆ.
WhatsApp Group Join Now
Telegram Group Join Now
Share This Article