ಘಟಪ್ರಭಾ.ವಿಶ್ವ ಪರಿಸರ ದಿನಾಚರಣೆಯ ಆಂಗವಾಗಿ ಶ್ರೀ ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದಲ್ಲಿ ಸಸಿ ನೆಡುವದರೊಂದಿಗೆ ವನಮಹೋತ್ಸವ ಅಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಅಶೋಕ ಮಲಬಣ್ಣವರ, ಶಿಕ್ಷಕರಾದ ಹಂಜಿ, ಪೂಜಾರಿ, ಬಾಯನಾಯಕ, ಶಿಕ್ಷಕಿಯರಾದ ಶ್ರೀಮತಿ ಕನೋಜನವರ, ಮೆಳವಂಕಿ ದಳವಾಯಿ, ಬಸಣ್ಣವರ, ಸೇರಿದಂತೆ ಎಲ್ಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಅಡುಗೆ ಸಿಬ್ಬಂದಿ ಗಳು, ವಿದ್ಯಾರ್ಥಿಗಳು ಹಾಜರಿದ್ದರು