ಪಾಲಿಕೆ ವತಿಯಿಂದ ಚರಂಡಿ ದುರಸ್ತಿ ಕಾಮಗಾರಿ

Ravi Talawar
ಪಾಲಿಕೆ ವತಿಯಿಂದ ಚರಂಡಿ ದುರಸ್ತಿ ಕಾಮಗಾರಿ
WhatsApp Group Join Now
Telegram Group Join Now
 ಬಳ್ಳಾರಿ .ಜೂ 25 ನಗರದ 12 ನೇ ವಾರ್ಡ್ ನ ರೆಡ್ಡಿ ಸ್ಟ್ರೀಟ್ ಸಿಂದಿಗಿ ಓಣಿಯ  ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿತ್ತು.  ಈ ಪ್ರದೇಶದ ಚರಂಡಿ  ಹಲವಾರು ದಿನಗಳಿಂದ ಹೂಳು ತುಂಬಿಕೊಂಡು  ಮುಚ್ಚಿಹೋಗಿತ್ತು , ಇದರಿಂದ ಚರಂಡಿ ನೀರು ರಸ್ತೆಗೆ ಬಂದು  ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗಿತ್ತು ಇದನ್ನು ಮನಗೊಂಡ ಪಾಲಿಕೆ ಅಧಿಕಾರಿಗಳು ನಗರ ಶಾಸಕ ಭರತ್ ರೆಡ್ಡಿ  ಸೂಚನೆ ಮೇರೆಗೆ  ಈ ಚರಂಡಿ ದುರಸ್ತಿ  ಕಾಮಗಾರಿಯನ್ನು ಕೈಗೆತ್ತಿ ಕೊಂಡಿದ್ದಾರೆ ಎಂದು ಪಾಲಿಕೆ ಸದಸ್ಯ ಹರ್ಷದ್ ತಿಳಿಸಿದರು. ಈ ಚರಂಡಿ ಕಾಮಗಾರಿಯನ್ನು ಪಾಲಿಕೆಯ ಇಂಜಿನಿಯರ್ ಶ್ರೀನಾಥ್ ಉಸ್ತುವಾರಿವಹಿಸಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ.
WhatsApp Group Join Now
Telegram Group Join Now
Share This Article