ಮಲ್ಲಾಪೂರ ಅರ್ಬನ್ ಬ್ಯಾಂಕನಲ್ಲಿ ಸಹಕಾರಿ ಸಪ್ತಾಹ ಆಚರಣೆ

Ravi Talawar
ಮಲ್ಲಾಪೂರ ಅರ್ಬನ್ ಬ್ಯಾಂಕನಲ್ಲಿ ಸಹಕಾರಿ ಸಪ್ತಾಹ ಆಚರಣೆ
WhatsApp Group Join Now
Telegram Group Join Now

ಘಟಪ್ರಭಾ:  ಇಲ್ಲಿನ ಪ್ರತಿಷ್ಠಿತ ದಿ ಮಲ್ಲಾಪುರ ಅರ್ಬನ್ ಕೋ-ಆಪ್ ಬ್ಯಾಂಕಿನಲ್ಲಿ 72ನೇಯ ಅಖಿಲ ಭಾರತೀಯ ಸಹಕಾರ ಸಪ್ತಾಹ ನಿಮಿತ್ಯ  ಅಧ್ಯಕ್ಷರು  ರಮೇಶ ತುಕ್ಕಾನಟ್ಟಿ, ದ್ವಜಾರೋಹಣ ನೇರವೇರಿಸಿದರು. ಆಡಳಿತ ಮಂಡಳಿ ಸದಸ್ಯರಾದ  ಸುಭಾಸ್ ಕಾಡದವರ, ಡಾ “ರಾಜು ತುಕ್ಕಾನಟ್ಟಿ,  ಮಂಜು ಮಟಗಾರ, ವ್ಯವಸ್ಥಾಪಕರಾದ ರಮೇಶ ಮುರಗೋಡ, ಲೆಕ್ಕಾಧಿಕಾರಿ  ರವಳು ನವಗಿರೆ , ಹಾಗೂ ಸಿಬ್ಬಂದಿವರ್ಗ, ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article