ಸಮುದಾಯ ಭವನ ನಿರ್ಮಾಣ : ಲಖನ್  ಜಾರಕಿಹೊಳಿಗೆ ಅಭಿನಂದನೆ

Ravi Talawar
ಸಮುದಾಯ ಭವನ ನಿರ್ಮಾಣ : ಲಖನ್  ಜಾರಕಿಹೊಳಿಗೆ ಅಭಿನಂದನೆ
WhatsApp Group Join Now
Telegram Group Join Now

ಘಟಪ್ರಭಾದ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಕರ್ನಾಟಕ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಅನುದಾನ ಮಂಜೂರು ಶ್ರಮಿಸಿದ  ಕರ್ನಾಟಕ ವಿಧಾನ ಪರಿಷತ್   ಸದಸ್ಯರಾದ ಲಖನ್  ಜಾರಕಿಹೊಳಿ ಅವರಿಗೆ   ಗೋಕಾಕ ನಗರದಲ್ಲಿ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಮತ್ತು ಘಟಪ್ರಭಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷರಾದ ಶ್ರೀಕಾಂತ ಬಿ ಕುಲಕರ್ಣಿ ಅವರೊಂದಿಗೆ ಅಭಿನಂದಿಸಲಾಯಿತು.

WhatsApp Group Join Now
Telegram Group Join Now
Share This Article