ಪ್ರವಾಹದಲ್ಲಿ ಕೊಚ್ಚಿ ಹೋಗಿ ನಿಧಾನರಾದ ಓಂಕಾರ ಪಾಟೀಲ ಸಂಬಂಧಿಕರಿಗೆ ಸಿ ಎಮ್. 5 ಲಕ್ಷ ರೂ ಪರಿಹಾರ ವಿತರಣೆ

Ravi Talawar
ಪ್ರವಾಹದಲ್ಲಿ ಕೊಚ್ಚಿ ಹೋಗಿ ನಿಧಾನರಾದ ಓಂಕಾರ ಪಾಟೀಲ ಸಂಬಂಧಿಕರಿಗೆ ಸಿ ಎಮ್. 5 ಲಕ್ಷ ರೂ ಪರಿಹಾರ ವಿತರಣೆ
WhatsApp Group Join Now
Telegram Group Join Now
ಬೆಳಗಾವಿ. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಕಾಗತಿ ಸಮೀಪದ ಅಲತಗಾ ಗ್ರಾಮದ ವ್ಯಕ್ತಿ ಓಂಕಾರ ಅರುಣ ಪಾಟೀಲ (26)  ವಯಸ್ಸಿನ ಅವಿವಾಹಿತ  ಯುವಕ ದ್ವಿಚಕ್ರ ವಾಹನ ಮುಕಾಂತರ ಕಂಗ್ರಾಳಿ ಕೆ ಎಚ್ ಗ್ರಾಮಕ್ಕೆ ಹೋಗುತಿರುವಾಗ ಪವಾಹಕ್ಕೆ ಸಿಕ್ಕು ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಮೃತನ ಸಂಬಂದಿಕರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article