ಯರಗಟ್ಟಿ: ಪಟಣ್ಣದ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆಯನ್ನು ರವಿವಾರ ಸಂಜೆ ಸೊಸಾಯಿಟಿಯ ಸಭಾಂಗಣದಲ್ಲಿ ಜರಗಿತು.
ಬೆಳ್ಳಿ ಹಬ್ಬದ ನಿಮಿತ್ಯ ದಿ. ೦೯-೦೬-೨೦೨೫ ರಿಂದ ದಿ. ೧೬-೦೬-೨೦೨೫ ವರಗೆ ಸದ್ಗುರು ಶ್ರೀ ರವಿಶಂಕರ ಗುರುದೇವರ ಯೋಗ ಕೇಂದ್ರದಿ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜು. ೨೭ ರಂದು ಬೆಳಿ ಹಬ್ಬವನ್ನು ಆಚರಿಸಲಾಗುತ್ತದೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಎಂದು ಸೊಸಾಯಿಟಿ ಅಧ್ಯಕ್ಷರು ತಿಳಿಸಿದರು.
ಈ ವೇಳೆ ಸೊಸಾಯಿಟಿಯ ಅಧ್ಯಕ್ಷ ಮಹಾಬಲೇಶ್ವರ ಹಾದಿಮನಿ, ಉಪಾಧ್ಯಕ್ಷ ಶ್ರೀಕಾಂತ ಪತ್ತಾರ, ಡಾ. ಎ. ಎಂ. ಶಂಕರಲಿಂಗಪ್ಪ, ಭೀಮಶಿ ತಡಸಲೂರ, ಚಂದ್ರಶೇಖರ ಹಾದಿಮನಿ, ಈರಪ್ಪ ಹಾದಿಮನಿ, ಎಂ. ಎಸ್. ಚೆಟ್ಟಿ, ಮಂಜುನಾಥ ತೋಟಗಿ, ವಿ. ಎಂ. ಮರಡಿ, ಅಶೋಕ ಗಾಣಗಿ, ಆರ್. ಎಲ್. ಜೂಗನವರ, ಸದಾನಂದ ಹಣಬರ, ಬಸವರಾಜ ಚನ್ನಮೇತ್ರಿ, ದುಂಡಪ್ಪ ಉಪ್ಪಿನ, ಸುರೇಶ ತಲ್ಲೂರ, ಕಾಶೀಮ ಹೊರಟ್ಟಿ, ಕುಮಾರ ಹಿರೇಮಠ, ಮೋಹನ ಹಾದಿಮನಿ, ಆಯ್. ಜಿ. ಬೆಣ್ಣಿ, ಮುದುಕಪ್ಪ ತಡಸಲೂರ, ವಿಜಯ ಸಣ್ಣಕ್ಕಿ, ಎಸ್. ಬಿ. ಗಲಗಲಿ, ಎಸ್. ಎಸ್. ಕುರುಬಗಟ್ಟಿಮಠ, ಶಿವಾನಂದ ಕರ್ಜಗಿಮಠ, ಈರಣ್ಣಾ ಮಠಪತಿ, ಸಂತೋಷ ಹಾದಿಮನಿ, ನೀಲಪ್ಪ ಬಾರ್ಕಿ, ರಾಜೇಶ ಅಂಗಡಿ,ಶಿವಾನಂದ ಪುಲಿ, ಇಮಾಮಸಾಬ ಹುಸೇನನಾಯಕ ಸೇರಿದಂತೆ ಸೊಸಾಯಿಟಿಯ ಆಡಳಿತ ಮಂಡಳಿ ಹಾಗೂ ಠೇವಣಿದಾರರು ಮತ್ತು ಸಾರ್ವಜನಿಕ ಇದ್ದರು.