ಪಕ್ಷ ಸಂಘಟನೆಯಲ್ಲಿ ಯುವಕರ ಪಾತ್ರ ದೊಡ್ಡದ್ದು: ಬಾಬಾಸಾಹೇಬ ಪಾಟೀಲ

Ravi Talawar
ಪಕ್ಷ ಸಂಘಟನೆಯಲ್ಲಿ ಯುವಕರ ಪಾತ್ರ ದೊಡ್ಡದ್ದು: ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now
ನೇಸರಗಿ. ಕಾಂಗ್ರೆಸ್ ಪಕ್ಷವು ರಾಜ್ಯ ಸರ್ಕಾರದಲ್ಲಿ ಅಧಿಕಾರಕ್ಕೆ ಬರಲು ಯುವಕರ ಪಾತ್ರ ಮತ್ತು ಪಕ್ಷ ಸಂಘಟನೆಗೆ ಯುವ ಕಾಂಗ್ರಸ್ ಕಾರ್ಯಕರ್ತರ ಶ್ರಮ ಕಾರಣ  ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಸಮೀಪದ ನೇಗಿನಹಾಳ ಗ್ರಾಮದ ತಮ್ಮ ಕಾರ್ಯಾಲಯದಲ್ಲಿ ಕಿತ್ತೂರು ಕಾಂಗ್ರೆಸ್ ಯುವ ಕಾರ್ಯಕರ್ತರ ಸಭೆಯನ್ನು ಉದ್ದೇಸಿಸಿ ಮಾತನಾಡಿ ಮುಂಬರುವ ರಾಜ್ಯ ಕಾಂಗ್ರೆಸ್  ಯುವ ಮೋರ್ಚಾ ಅಧ್ಯಕ್ಷರ ಚುನಾವಣೆ ನೆರವೇರಲಿದ್ದು ಅದರ ಯಶಸ್ವಿಗೆ ಶ್ರಮಿಸಿ ಮತ್ತು ಪಕ್ಷ ಸಂಘಟಿಸಲು ಶ್ರಮ ವಹಿಸಬೇಕೆಂದು ಹೇಳಿದರು.
     ಈ ಸಭೆಯಲ್ಲಿ ಯುವ ಮುಖಂಡರಾದ  ನೇಗಿನಹಾಳ ಪಿ ಕೆ ಪಿ ಎಸ್ ಅಧ್ಯಕ್ಷರಾದ ನಾನಾಸಾಹೇಬ ಪಾಟೀಲ, ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ, ಮುಖಂಡರಾದ ಕೃಷ್ಣಾ ಕುಲಕರ್ಣಿ, ಕಿತ್ತೂರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಚನಗೌಡ ಪಾಟೀಲ, ಕಿರಣ ವಾಳದ ಸೇರಿದಂತೆ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article