ರಸ್ತೆ ದುರಸ್ತೆಗೆ ಸಚಿವ ಸತೀಶ ಜಾರಕಿಹೊಳಿಗೆ ಮನವಿ

Ravi Talawar
ರಸ್ತೆ ದುರಸ್ತೆಗೆ ಸಚಿವ ಸತೀಶ ಜಾರಕಿಹೊಳಿಗೆ ಮನವಿ
WhatsApp Group Join Now
Telegram Group Join Now

ಮುನವಳ್ಳಿ: ಉಸ್ತುವಾರಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿಯವರಿಗೆ ಗೊಂದಿ, ಕಲ್ಲೊಳ್ಳಿ ಗ್ರಾಮದ ಗ್ರಾಮಸ್ಥರಿಗೆ ಮುನವಳ್ಳಿ ಬೈಲಹೊಂಗಲ ಮುಖ್ಯರಸ್ಥೆಯಿಂದ ನಮ್ಮ ಗ್ರಾಮಗಳಿಗೆ ಹೋಗುವ ೪ ಕಿ.ಲೂ ರಸ್ತೆ ಕಲ್ಲು ಗುಂಡಿಇಂದ ತುಂಬಿಕೊಂಡಿದೆ ರೈತರ ಚಕಡಿಗಳಿಗೆ ಕಬ್ಬು ತುಂಬಿಕೊಂಡುವ ಹೋಗುವ ವಾಹನಗಳಿಗೆ ಶಾಲಾ ಮಕ್ಕಳಿಗೆ ಗ್ರಾಮಸ್ಥರಿಗೆ ಬಹಳ ತೊಂದರೆ ಯಾಗಿದೆ ತಿವ್ರಗತಿಯಲ್ಲಿ ಡಾಂಬರಿಕರಣ ಅಥವಾ ಸಿಸಿ ರಸ್ಥೆ ಶಿಘ್ರವೆ ಮಾಡಿಕೊಡುವಂತೆ ಬುಧವಾರ ಮನವಿ ಅರ್ಪಿಸಿದರು.

ಉಮೇಶ ಬಾಳಿ, ಕಲ್ಲಪ್ಪ ನಲವಡೆ, ಡಿ.ಡಿ.ಟೋಪೋಜಿ, ಚಂದ್ರು ಮುಚ್ಚಂಡಿ, ಸಂಗಪ್ಪ ಹೂಲಿ, ನಾಗರಾಜ ನೇಗಿನಾಹಳ, ಮಂಜು ಹನಸಿ, ಉಮೇಶ ದಂಡಿನ, ಆನಂದ ಖನವಿ, ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article