ಗಣೇಶ ಮಂದಿರದ ವಾರ್ಷಿಕೋತ್ಸವ; ಮೃಣಾಲ್‌ ಹೆಬ್ಬಾಳಕರ್ ಭಾಗಿ

Ravi Talawar
ಗಣೇಶ ಮಂದಿರದ ವಾರ್ಷಿಕೋತ್ಸವ; ಮೃಣಾಲ್‌ ಹೆಬ್ಬಾಳಕರ್  ಭಾಗಿ
WhatsApp Group Join Now
Telegram Group Join Now
ಬೆಳಗಾವಿ: ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಶುಕ್ರವಾರ ಗಣೇಶಪುರದ ಶ್ರೀ ಗಣೇಶ ಮಂದಿರದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನು  ಸನ್ಮಾನಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು, ಮಂದಿರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article