ರಾಜ್ಯ ರೈತ ನಾಯಕ ಚೂನಪ್ಪ ಪೂಜೇರಿ ಅವರಿಗೆ  ಸತ್ಕಾರ.

Pratibha Boi
ರಾಜ್ಯ ರೈತ ನಾಯಕ ಚೂನಪ್ಪ ಪೂಜೇರಿ ಅವರಿಗೆ  ಸತ್ಕಾರ.
WhatsApp Group Join Now
Telegram Group Join Now

ಘಟಪ್ರಭಾ. ಇಲ್ಲಿನ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಮಲ್ಲಾಪುರ ಪಿ ಜಿ ಘಟಪ್ರಭಾದಲ್ಲಿ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಅವರನ್ನು  ಸತ್ಕರಿಸಿ ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ  ಹಸಿರು ಸೇನೆ  ಘಟಕದ ಉದ್ಘಾಟನೆ ಮತ್ತು ಶಾಲು ದೀಕ್ಷೆ ಕಾರ್ಯಕ್ರಮವು ಗುರುವಾರದಂದು ನೆರವೇರಿತು. ಈ ಸಂದರ್ಭದಲ್ಲಿ ರೈತ ಸಂಘದ ನೂತನ ಪದಾಧಿಕಾರಿಗಳು, ಘಟಪ್ರಭಾ ಭಾಗದ ರೈತರು, ರೈತ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಮುಖಂಡರು  ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article