ಶಾಂತಿಯುತ ಮೊಹರಂ ಹಬ್ಬ ಆಚರಣೆ 

Ravi Talawar
ಶಾಂತಿಯುತ ಮೊಹರಂ ಹಬ್ಬ ಆಚರಣೆ 
Exif_JPEG_420
WhatsApp Group Join Now
Telegram Group Join Now
ಮುಗಳಖೋಡ: ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಮೊಹರಂ ಹಬ್ಬದ ನಿಮಿತ್ಯ  ಬೀಬಿ ಪಾತಿಮಾರ (ಡೊಲಿ) ಅವರ ಮಕ್ಕಳಾದ ಹುಸೇನ್ ಹಸೇನ್ ರ ಪಾಂಜಾ ಪಟ್ಟಣದ ಹೊಸ ಬಸವೇಶ್ವರ ಹಾಗೂ ಹಳೆ ಬಸವೇಶ್ವರ ಮಂದಿರದ ಆವರಣದಲ್ಲಿ ಶನಿವಾರ    ಪ್ರತಿಷ್ಠಾಪಿಸಿ ಸೋಮವಾರ ಪ್ರಮುಖರಿಂದ ಗಂಧ ಏರಿಸಿ ಪೂಜಿಸಿ ನಂತರ ರಾತ್ರಿ 11 ಗಂಟೆಗೆ ಹಸೇನ್ ಹುಸೇನ್ ಪಾಂಜಾರ (ದೇವರ) ರನಾಲಗಿ ಬಾರಿಸುತ್ತಾ ಭಕ್ತರ ಮನೆ ಮನೆಗೆ ದರ್ಶನ ನೀಡಿ ಬುಧವಾರ ಸಾಯಂಕಾಲ 6 ಗಂಟೆಗೆ ಕಾಯಿಪಲ್ಲೆ ಪೇಟೆಯಲ್ಲಿ ಬೀಬಿ ಪಾತಿಮಾರ ಹಾಗೂ ಹಸೇನ್ ಹುಸೇನ್ ಪಾಂಜಾರ ಮೆರವಣಿಗೆಯಲ್ಲಿ ಭಕ್ತರಿಂದ ಕಾರಿಕ ಬಿಸ್ಕತ್ ಬಾಳೆಹಣ್ಣು ಭಕ್ತಿಯಿಂದ ಸಮರ್ಪಿಸಿದರು ನಂತರ  ತೀರ್ಥ ದರ್ಶನ ಮಾಡಿ ವಿಜೃಂಭಣೆಯಿಂದ ಮೊಹರಂ ಆಚರಿಸಿದರು.
ಶ್ರೀಮಂತ  ಹೊಸುರ . ಬಂದು ತಹಸೀಲ್ದಾರ. ದಾವಲ್ ತಹಶೀಲ್ದಾರ್.  ಅಶೋಕ ಪೂಜಾರಿ . ಭೀರಪ್ಪ ಹೊಸೂರ.ದಾದೂ ತಹಶೀಲ್ದಾರ್. ಪರಪ್ಪ ಹೊಸೂರ.ಮಾರುತಿ ನಡುವಿನಕೇರಿ. ಉಸ್ಮಾನ್ ತಹಶೀಲ್ದಾರ್. ತಿಪ್ಪಣ್ಣ ಕುರಿಮನಿ .  ಮಾರುತಿ ರಗಟಿ . ಬೀರಪ್ಪ ಶೇಗುಣಸಿ.  ಅಲ್ಲಪ್ಪ ಕುರಿಮನಿ  .
ಸಿದ್ದಣ್ಣಾ ಹೊಸಪೇಟಿ.  ಕಾಸಿಮ್ ಗುಂಡವಾಡ.ಅಣ್ಣಪ್ಪಾ ದೇಸಾಯಿ.  ದಿಲಾವರ ಎಲಿಗಾರ .ಉಸ್ಮಾನ್ ಮುಲ್ಲಾ. ವಿಲಾಸ ಸೊರಗಾಂವಿ .ಕಾಜಿಸಾಬ್ ಡಾಂಗೆ. ವಿಷ್ಣು ಕುಲಕರ್ಣಿ. ಭಾಷಾ ಮುಲ್ಲಾ .ಮಹಾದೇವ ಕುಲಕರ್ಣಿ.   ಆದಮ್ ಎಲಿಗಾರ.  ಶ್ರೀಮಂತ ಗೋಕಾಕ. ಕುತುಭ್ ಎಲಿಗಾರ  ಹಾಗೂ ಭಕ್ತರುಇದ್ದರು.
WhatsApp Group Join Now
Telegram Group Join Now
Share This Article