ನದಿಗೆ ಹಾರಿ ಓರ್ವ ವ್ಯಕ್ತಿ ಆತ್ಮಹತ್ಯೆ

Ravi Talawar
ನದಿಗೆ ಹಾರಿ ಓರ್ವ ವ್ಯಕ್ತಿ ಆತ್ಮಹತ್ಯೆ
WhatsApp Group Join Now
Telegram Group Join Now

ಎಂ.ಕೆ. ಹುಬ್ಬಳ್ಳಿ : ಪಟ್ಟಣದ ಮಲಪ್ರಭಾ ನದಿ ದಡದಲ್ಲಿ ಇರುವ ಶ್ರೀ ಗಂಗಭಿಕಾ ಐಕ್ಯ ಮಂಟಪದ ಬಳಿ ನದಿ ನೀರಿಗೆ ಹಾರಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಬವಿಸಿದೆ.

ಪಟ್ಟಣದ ನಿವಾಸಿ ಮೋಹನ ಸದೆಪ್ಪ ಬಡಿಗೇರ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರಿಗೆ ಕೆಲ ದಿನಗಳಿಂದ ಕಿಡ್ನಿಯಲ್ಲಿ ನೋವು ಕಾಣಿಸಿಕೊಂಡಿತು ಈ ವಿಷಯಕ್ಕೆ ಮಾನಸಿಕ ಮಾಡಿಕೊಂಡು ಮಲಪ್ರಭಾ ನದಿ ನೀರಿನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಇತ ಅಲ್ಲಲ್ಲಿ ಕೈ ಸಾಲ ಮಾಡಿಕೊಂಡಿದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಉಪಠಾಣೆ ಎಎಸ್ಐ ಜಿ. ಜಿ. ಹಂಪಣ್ಣವರ, ಲಿಂಗರಾಜ ಗಳಗಿ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article