ಗೌತಮ ಬುದ್ಧರ ಯೋಗ ಗುರು ಅಲಾರಕಾಲಮ

Ravi Talawar
ಗೌತಮ ಬುದ್ಧರ ಯೋಗ ಗುರು ಅಲಾರಕಾಲಮ
WhatsApp Group Join Now
Telegram Group Join Now

ವಿಜಯಪುರ – ದಿನಾಂಕ ೨೧-೬-೨೦೨೪ ರಂದು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಡಿಗ್ರಿ ಕಾಲೇಜು
ಇವರ ಸಹಯೋಗದಲ್ಲಿ ಅಂತರರಾಷ್ಟ್ರಿಯ ಯೋಗ ದಿನಾಚರಣೆ ಮಾಡಲಾಯಿತು.

ಸಂಸ್ಥಾಪಕರಾದ ತುಕಾರಾಮ ಚಂಚಲಕರ ಮುಂಜಾನೆ ೭-೦೦ ಗಂಟೆಗೆ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಪ್ರೌಢಶಾಲೆಗೆ
ಆಗಮಿಸಿ ಮಕ್ಕಳು ಮತ್ತು ಶಿಕ್ಷಕರಿಗೆ ಯೋಗ ತರಬೇತಿ ಹಾಗೂ ಮಾರ್ಗದರ್ಶನ ಮಾಡುತ್ತ ಮಾತನಾಡಿದರು ಅಲಾರಕಾಲಮ
ಗೌತಮ ಬುದ್ಧರ ಯೋಗ ಗುರುಗಳಾಗಿ ಯೋಗ ಕಲಿಸಿದರು.

ಇಂದು ಜಗತ್ತಿಗೆ ಯೋಗ ಪರಿಚಯಿಸುವಲ್ಲಿ ಗೌತಮ ಬುದ್ಧರ ಕೊಡುಗೆ ಅಪಾರವಾಗಿದೆ ಹಾಗೂ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಗತ್ತಿಗೆ ಯೋಗ ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶಶಿಕಾಂತ ಕಟ್ಟಿ, ಜೆ.ಜೆ. ಅಂಜುಟಗಿ, ಶ್ರೀಮತಿ ಅಶ್ವಿನಿ ನಾಯಕ, ಶ್ರೀಮತಿ ರೇಷ್ಮಾ ತಾಳಿಕೋಟಿ, ಎಸ್.ಎಸ್. ಗುಡ್ಲೇನವರ, ಸಚಿನ ನಾಯಕ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article