ಕೆನರಾ ಬ್ಯಾಂಕ ಸಿಬ್ಬಂದಿಗಳಿಗೆ  ಬೀಳ್ಕೊಡುಗೆ ಸಮಾರಂಭ

Ravi Talawar
ಕೆನರಾ ಬ್ಯಾಂಕ ಸಿಬ್ಬಂದಿಗಳಿಗೆ  ಬೀಳ್ಕೊಡುಗೆ ಸಮಾರಂಭ
WhatsApp Group Join Now
Telegram Group Join Now
ನೇಸರಗಿ,08: ಇಲ್ಲಿನ ಕೆನರಾ ಬ್ಯಾಂಕನಲ್ಲಿ ಹಿರಿಯ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವಿಕಾಸ ಕುಮಾರ ಮತ್ತು ರಘು ನವಣೆ ಅವರು ನೇಸರಗಿ ಶಾಖೆಯಿಂದ ಸೇವೆ  ಪೂರೈಸಿ ಬೇರೆಡೆಗೆ ವರ್ಗಾವನೆಗೊಂಡ ಪ್ರಯುಕ್ತ ಅವರನ್ನು ಬ್ಯಾಂಕ ಸಿಬ್ಬಂದಿ  ಹಾಗೂ ಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ ವ್ಯವಸ್ಥಾಪಕರಾದ ಗಂಗಪ್ಪ ಹಾಲಬಾಂವಿ, ದೇಶನೂರ ಶಾಖೆ ವ್ಯವಸ್ಥಾಪಕರಾದ ಸುಧೀರ ಕುಮಾರ, ಉದ್ಯಮಿಗಳಾದ  ಕಾಳಪ್ಪ ಬಡಿಗೇರ, ಮಲ್ಲಿಕಾರ್ಜುನ ಕಲ್ಲೋಳಿ, ಮಂಜುನಾಥ ಹುಲಮನಿ, ಪುಂಡಲೀಕ ರೊಟ್ಟಿ, ಪ್ರಕಾಶ ಅರಕಸಾಲಿ, ಯತೀಶ ಗುಜನಟ್ಟಿ, ಸೋಮಶೇಖರ ಮಾಳನ್ನವರ, ನಾಗರಾಜ ಕರಡಿ, ಬ್ಯಾಂಕ ಸಿಬ್ಬಂದಿ   ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article