ಭಾರತೀಯ ಜನತಾ ಪಾರ್ಟಿ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ

Ravi Talawar
ಭಾರತೀಯ ಜನತಾ ಪಾರ್ಟಿ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಬಳ್ಳಾರಿ,20: ಭಾರತೀಯ ಜನತಾ ಪಾರ್ಟಿ ವತಿಯಿಂದ ಬಳ್ಳಾರಿ ನಗರದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಂತರ ಮಾನ್ಯ ತಹಸೀಲ್ದಾರ್ ಸರ್ ಅವರಿಗೆ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಐನಾಥ ರೆಡ್ಡಿ ಅವರು ಮತ್ತು ರಾಜ್ಯ ಉಪಾಧ್ಯಕ್ಷರಾದ ಗುರುಲಿಂಗ ಗೌಡನವರು ಮನವಿ ಪತ್ರವನ್ನು ನೀಡಿದರು ಈ ಸಂದರ್ಭದಲ್ಲಿ ಎಂ.ಎಸ್.ಸಿದ್ದಪ್ಪ ಶರಣಬಸವಗೌಡ ಶಂಕರ್ ಇಬ್ರಾಹಿಂ ಶಾಮ್ ರಾಘವೇಂದ್ರ ದರಪ್ಪ ಸುಮಾರೆಡ್ಡಿ ಉಜ್ವಲ ಶ್ರೀಧರ್ ಇನ್ನು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

 

 

WhatsApp Group Join Now
Telegram Group Join Now
Share This Article