ಭಗೀರಥ ಚಿತ್ರ ನಾಮಕರಣಕ್ಕೆ ಮುಖಂಡ ಯು ಎರ್ರಿಸ್ವಾಮಿ ಕೊಳಗಲ್ ಇವರಿಂದ ತಿವ್ರ ವಿರೋಧ

Ravi Talawar
ಭಗೀರಥ ಚಿತ್ರ ನಾಮಕರಣಕ್ಕೆ ಮುಖಂಡ ಯು ಎರ್ರಿಸ್ವಾಮಿ ಕೊಳಗಲ್ ಇವರಿಂದ ತಿವ್ರ ವಿರೋಧ
WhatsApp Group Join Now
Telegram Group Join Now
ಬಳ್ಳಾರಿ14 :  ರಾಮ್ ಜನಾರ್ದನ್ ಅವರ ‘ಭಗೀರಥ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು  ಇದನ್ನು  ಕನ್ನಡ ದೊಡ್ಡ ಪತ್ರಿಕೆಯಿಂದರಲ್ಲಿ ಬಂದಿದ್ದ ಲೇಖನದಲ್ಲಿ  ಟಿಸರ್ ಬಿಡುಗಡೆ ಯಾದ ಸುದ್ದಿ ತಿಳಿಯಿತು.
ಇದೊಂದು ಪ್ರಸ್ತುತ ರಾಜಕಾರಣದ ಕಥಾಹಂದರ ಹೊಂದಿರುವ ಹಾಗೂ ಪತ್ರಕರ್ತರೊಬ್ಬರ ಸುತ್ತ ನಡೆಯುವ ಕಥೆ,  ಎಂದು ಲೇಖನದಲ್ಲಿ  ಉಲ್ಲೇಖವಿದೆ  ಇಂತಹ ಚಿತ್ರಕ್ಕೆ  ಭಗೀರಥರ ಹೆಸರನ್ನು ಬಳಕೆ ಮಾಡಿರುವದು ಖಂಡನಿಯ.  ಭಗೀರಥರ ಆದರ್ಶಗಳನ್ನು ಮತ್ತು ತನ್ನ ತಪ್ಪಸ್ಸಿನ ಶಕ್ತಿಯಿಂದ  ಈ ಭೂಮಂಡಲಕ್ಕೆ  ದೇವಗಂಗೆಯನ್ನು ಕರೆತಂದ  ಶ್ರೀ ಭಗೀರಥರ ಸಿದ್ದಾಂತವನ್ನು ಈಗಿನ ಪಿಳಿಗಿಗೆ ಮನವರಿಕೆ ಮಾಡುವದು
ಈ ಚಿತ್ರದ ಮುಖ್ಯ ಉದ್ದೇಶ ವಾಗಿದ್ದರೆ ನಾವು ಸ್ವಾಗತಿಸುತ್ತಿದ್ದೆವು ,ದಾರ್ಷನಿಕರ  ಹೆಸರು ಬಳಸಿ ರಾಜಕೀಯ ರಾಜಕಾರಣ ಕಥೆ  ಎಂಬುವದಕ್ಕೆ  ಶ್ರೀ ಭಗೀರಥ ರ ಹೆಸರು ಬಳಸಿದ್ದಕ್ಕೆ ನಮ್ಮ ವಿರೋದವಿದೆ ಈ ಚಿತ್ರಕ್ಕೆ  ಇಟ್ಟಿರುವ ಹೆಸರನ್ನು  ಕೂಡಲೆ ಬದಲಿಸಬೇಕೆನ್ನವದು ನಮ್ಮ ಆಗ್ರಹ ಮತ್ತು
 ಇದೆ ಹೆಸರು ಮುಂದುವರೆದರೆ ಈಚಿತ್ರದ ಬಿಡುಗಡೆ ಮಾಡದಂತೆ ನಾವು. ರಾಜ್ಯಾದ್ಯಂತ ಕಾನೂನಾತ್ಮಕ   ಉಗ್ರ ಹೋರಾಟ ಮಾಡುತ್ತೆವೆಂದು ಉಪ್ಪಾರ ಸಮಾಜದ  ಮುಖಂಡರಾದ ಯು ಎರ್ರಿಸ್ವಾಮಿ ಕೊಳಗಲ್  ಆಗ್ರಹಿಸಿದ್ದಾರೆ.
WhatsApp Group Join Now
Telegram Group Join Now
Share This Article