ಜನ ಮನ ಸೆಳೆದು ಚಿಣ್ಣರ ಸಂತೆ ಆಕರ್ಷಣೆ 

Ravi Talawar
ಜನ ಮನ ಸೆಳೆದು ಚಿಣ್ಣರ ಸಂತೆ ಆಕರ್ಷಣೆ 
WhatsApp Group Join Now
Telegram Group Join Now
ಬೆಳಗಾವಿ,27. ನಗರದ ಚನ್ನಮ ಸೆರ್ಕೆಲ್ ಹತ್ತಿರ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕಲಾಬುಜಾ ಸಂಸ್ಕೃತಿಕ್ ವೇದಿಕೆ ವತಿಯಿಂದ ಚಿನ್ನಾರಿ ಸಂತೆ ಏರ್ಪಡಿಸಲಿಗಿತ್ತು.
ಈ ವೇದಿಕೆಯಲ್ಲಿ ಬಾಲಕ ಬಾಲಕಿಯರು ಸಂತೆಯಲಿ ಪಾಲ್ಗೊಂಡು ಭರ್ಜರಿ ವಹಿವಾಟು, ವ್ಯಾಪಾರ ರೀತಿ ನೀತಿಗಳ ಮೂಲಕ ಆಕರ್ಷತರಾದರು. ಈ ಸಂತೆಯಲ್ಲಿ ತಿಂಡಿ, ತಿನಿಸ್ಸು, ಫಲಾಹಾರ, ಪಾನೀಯ, ತರಕಾರಿ, ಪೂಜಾ ಸಾಮಗ್ರಿ, ಅನೇಕ ವಸ್ತುಗಳನ್ನು ವ್ಯಾಪಾರ ಮಾಡಲಾಯಿತು.
WhatsApp Group Join Now
Telegram Group Join Now
Share This Article