ನೇಹ ಹಿರೇಮಠ ಹತ್ಯೆವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ

Ravi Talawar
ನೇಹ ಹಿರೇಮಠ ಹತ್ಯೆವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ
WhatsApp Group Join Now
Telegram Group Join Now

ವಿಜಯಪುರ, ಏಪ್ರಿಲ್​ 22: ಭಾರತೀಯ ಜನತಾ ಪಾರ್ಟಿ ಬಬಲೇಶ್ವರ ಮಂಡಲ್ ತಿಕೋಟ ಪಟ್ಟಣದಲ್ಲಿ ಕುಮಾರಿ ನೇಹ ಹಿರೇಮಠ ಹತ್ಯೆವನ್ನು ಖಂಡಿಸಿ ಪ್ರತಿಭಟನನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಬಬ್ಬಲೇಶ್ವರ ಮತಕ್ಷೇತ್ರದ ಮುಖಂಡರಾದ ವಿಜುಗೌಡ ಎಸ್ ಪಾಟೀಲ್ ಹಾಗೂ ಮಂಡಲ ಅಧ್ಯಕ್ಷರಾದ ಸಂತೋಷ್ ಕುರದಡ್ಡಿ ಸಂಜು ಗೌಡ ಪಾಟೀಲ್ ಕೃಷ್ಣಾ ಗುಗಾಳಕರ ಸಂಜು ಐಹೊಳೆ ಸಾಬು ಮಾಶ್ಯಾಳ ವಿನಾಯಕ್ ಮಮ್ದಾಪುರ್ ಈರಣ್ಣ ಸಿರಮಗೋಡ ಹಾಗೂ ಎಲ್ಲ ಕಾರ್ಯಕರ್ತ ಬಂಧುಗಳು ಪತ್ರಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ ಕಾರ್ಯಕರ್ತರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article