400 ಹೆಚ್ಚು ಸ್ಥಾನಗಳಿಂದ ಮೋದಿ ಸರಕಾರ ಬೆಂಬಲಿಸಿ: ರಾಜು ಕುರುಡಗಿ

Ravi Talawar
400 ಹೆಚ್ಚು ಸ್ಥಾನಗಳಿಂದ ಮೋದಿ ಸರಕಾರ ಬೆಂಬಲಿಸಿ: ರಾಜು ಕುರುಡಗಿ
WhatsApp Group Join Now
Telegram Group Join Now

ಗದಗ,ಏಪ್ರಿಲ್ 15:  : ಇವತ್ತು ಒಬ್ಬ ದಿಟ್ಟ ಧೀಮಂತ ನಾಯಕ ಮೋದಿಯವರಿದ್ದಾರೆ. ಮೋದಿಯವರ ಕಾಲದಲ್ಲಿ ರಸ್ತೆಗಳ ಕ್ರಾಂತಿಯಾಗಿದೆ. ಗ್ರಾಮ್ ಸಡಕ್ ಯೋಜನೆ ಮೂಲಕ ಗ್ರಾಮೀಣ ರಸ್ತೆ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸುಮಾರು ಎಂಟು ಲಕ್ಷ ಮನೆ ನೀಡಿದ್ದಾರೆ. ಪ್ರಧಾನಮಂತ್ರಿಗಳಿಗೆ ಇಡೀ ದೇಶ ಸುಖವಾಗಿರುವುದೇ ಅವರ ಸುಖ ಎಂದುಕೊಂಡಿದ್ದಾರೆ. ಯಾಕೇಂದರೆ ಅವರು ಇಡೀ ದೇಶವನ್ನು ತಮ್ಮ ಪರಿವಾರ ಎಂದು ಹೇಳಿ ದೇಶವನ್ನು ವಿಶ್ವ ಗುರುವನ್ನಾಗಿ ಮಾಡಲು
ಹೋರಟ ಪ್ರಾಧಾನಿ ನರೇಂದ್ರ ಮೋದಿಗೆ ಬಂಬಲಿಸಿ, ಈ ದೇಶದ ಅಭಿವೃದ್ಧಿಯಲ್ಲಿ ನಮ್ಮೇಲ್ಲರ ಪಾತ್ರ ಇದೆ. ದೇಶ ಬಲಿಷ್ಠವಾಗಬೇಕಾದರೆ ನಿಮ್ಮ ಮತ ವ್ಯರ್ಥವಾಗಬಾರದು. ಪ್ರತಿಯೋಮದು ಮತ ಮೋದಿಯವರಿಗೆ ಹಾಕಿ ೪೦೦ ಹೆಚ್ಚು ಸ್ಥಾನಗಳಿಂದ ಮೋದಿ ಸರಕಾರ ಬೆಂಬಲಿಸಿ ಎಂದು ಬಿಜೆಪಿ
ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಮನಿವಿ ಮಾಡಿದರು.

ಅವರು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರ ಚುನಾವಣೆ ಪ್ರಚಾರದ ಕುರಿತು ಮಾತನಾಡಿದರು. ಅವರ ನಾಯಕತ್ವ ಎಷ್ಟು ಬಲಿಷ್ಠವಾಗಿದೆ ಎಂದರೆ ರಷ್ಯಾ ಉಕ್ರೇನ್ ಯುದ್ದ ನಿಲ್ಲಿಸಿ ನಮ್ಮ ದೇಶದ ೨೦ ಸಾವಿರ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದರು ಎಂದು
ಹೇಳಿದರು. ಯುದ್ಧದ ಸಂರ್ಭದಲ್ಲಿ ಭಾರತ ದೇಶ ತ್ರಿವಣ ದ್ವಜ ಹಿಡಿದ ಜನರಿಗೆ ಎರಡು ದೇಶದ ಸೈನಿಕರು ಸುರಕ್ಷೆ ನೀಡುವಂತೆ ಮಾಡಿದ್ದು ಇಡಿ ಜಗತ್ತು ಬೆರಗಾಗಿ ನೋಡಿದಲ್ಲದೇ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಹೊರತರಲು ಭಾರತದ ಸಹಾಯ ಕೋರಿದ್ದ ನರೇಂದ್ರ ಮೋದಿಯವರ ರಾಜನೀತಿಯಿಂದ ಎಂದು ಆವರು ಹೇಳಿದರು.

ದೇಶದ ಉಜ್ಚಲ ಭವಿಷ್ಯಕ್ಕಾಗಿ, ಭದ್ರತೆಗಾಗಿ, ಭಾತರವನ್ನು ಮತ್ತೋಮ್ಮೆ ಬಂಗಾರದ ಹಕ್ಕಿ ಮಾಡಲು ಇಡಿ ಜಗತ್ತಿನ ನಾಯಕರು ಬೋಸ್ ಎಂದು ಕರೆದ ನರೇಂದ್ರ ಮೋದಿ ಆವರಿಗೆ ಮತ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

WhatsApp Group Join Now
Telegram Group Join Now
Share This Article