ಶ್ರೀ ಹನುಮಾನದೇವರ ನೂತನ ಮೂರ್ತಿಯ ಭವ್ಯ ಮೇರವಣಿಗೆ

Pratibha Boi
ಶ್ರೀ ಹನುಮಾನದೇವರ ನೂತನ ಮೂರ್ತಿಯ ಭವ್ಯ ಮೇರವಣಿಗೆ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
WhatsApp Group Join Now
Telegram Group Join Now

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಹನುಮಾನದೇವರ ನೂತನ ಮೂರ್ತಿ ಹಾಗೂ ನವಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮದ ಅಗರಖೇಡ ರಸ್ತೆಯಿಂದ ಸುಮಂಗಲಿಯರ ಪೂರ್ಣ ಕುಂಬ ಮೇಳದೊಂದಿಗೆ ಹೊರಟ ಮೇರವಣಿಗೆಯು ಗ್ರಾಮದ ಪ್ರಮುಖ ಬಿದಿಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಭವ್ಯವಾದ ಮೇರವಣಿಗೆಯು ಮಂಗಳವಾರರಂದು ಜರುಗಿತು.
ನೂತನವಾಗಿ ಪ್ರತಿಷ್ಠಾಪಿತ ಶ್ರೀ ಹನುಮಾನ ದೇವರ ವಿಗ್ರಹ ಹಾಗೂ ನವಗ್ರಹಗಳ ಮೂರ್ತಿಗಳನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಗಾಣಗಾಪೂರದ ಪುರೋಹಿತರಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸುವ ಕಾರ್ಯ ಜರುಗಿತು.
ಮೇರವಣಿಗೆಯಲ್ಲಿ ಹೀರಿಯರಾದ ಶಿವಗೋಂಡ ಹೂಗಾರ, ಮಾಧವರಾವ ಪವಾರ, ಮಾಣಿಕರಾವ ಕುಲಕರ್ಣಿ, ಉಮೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಶಿವಪುತ್ರ ಬೆನಕನಹಳ್ಳಿ, ಬಸವಾರಜ ಜಾಧವ, ಅರ್ಜುನ ಜಾಧವ, ವಿಠ್ಠಲ ಹೊನ್ನಮಾನೆ, ಸದಾಶಿವ ಅಹೀರಸಂಗ, ವಿಠ್ಠಲ ಚಾಬುಕಸವಾರ, ಖಾಜಪ್ಪ ಹೊನ್ನಕೊರೆ. ರಸುಲಪಟೇಲ ಮಸಳಿ, ಸತೀಶ ಪವಾರ, ವಿಠ್ಠಲ ಇಂಗಳೆ, ಬಾಬು ಹೊನ್ನಕಟ್ಟಿ, ವಿಠ್ಠಲ ಕಾಳೆ, ಸಿದ್ದಪ್ಪ ಹೊಸಮನಿ, ಶಿವಪ್ಪ ಕುಂಬಾರ, ಮಹಿಬುಬಪಟೇಲ ಪಟೇಲ, ಪರಸುರಾಮ ಹೊನ್ನಕೊರೆ, ಶಾಂತು ಹೂಗಾರ, ಬುಡ್ಡು ಮಣ್ಣೂರ, ಉದಯಕುಮಾರ ಪವಾರ, ಪ್ರಭಾಕರ ಜಾಧವ, ಕಲ್ಲಪ್ಪ ಬನಸೋಡೆ, ಪ್ರಭು ಜಾಲವಾದಿ, ನಾಗೂ ಥೋರತ, ಪಾಂಡುರಂಗ ಜಾಧವ, ಸಿದ್ದಪ್ಪ ಕುಂಬಾರ, ಜ್ಞಾನೇಶ್ವರ ಜಾಧವ, ಮುರಳಿ ಬನಸೋಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article