ಬೆಳಗಾವಿ ಕ್ರಿಕೆಟ್ ಮೈದಾನದಲ್ಲಿ  ಕ್ರಿಕೆಟ್ ಆಟವಾಡಿದ ಬಿ ವಾಯ್ ವಿಜಯೇಂದ್ರ

Pratibha Boi
ಬೆಳಗಾವಿ ಕ್ರಿಕೆಟ್ ಮೈದಾನದಲ್ಲಿ  ಕ್ರಿಕೆಟ್ ಆಟವಾಡಿದ ಬಿ ವಾಯ್ ವಿಜಯೇಂದ್ರ
WhatsApp Group Join Now
Telegram Group Join Now
ಬೆಳಗಾವಿ: ನಗರದ  ರಾಮತೀರ್ಥ ನಗರದ ಕೆ ಎಸ್ ಸಿ ಎ  ಕ್ರಿಕೆಟ್ ಮೈದಾನದಲ್ಲಿ ಇಂದು ರಾಜ್ಯದ ಮಾಧ್ಯಮ ಸ್ನೇಹಿತರ ತಂಡ ಹಾಗೂ ಕರ್ನಾಟಕದ ಭಾಜಪಾ ತಂಡದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲಾಯಿತು.  ಬೆಳಿಗ್ಗೆ ವಾಯು ವಿಹಾರಕ್ಕೆ  ಬಂದಿದ್ದ ಬಿಜೆಪಿ ಕರ್ನಾಟಕದ  ರಾಜ್ಯಾಧ್ಯಕ್ಷರಾದ  ಬಿ ವೈ ವಿಜಯೇಂದ್ರರವರು ಸಸಿಗಳಿಗೆ ನೀರುಣಿಸುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ  ಮಹಾಂತೇಶ ವಕ್ಕುಂದ, ರಾಮತೀರ್ಥ ನಗರದ ಪ್ರಮುಖರಾದ  ಅಣ್ಣಾಸಾಹೇಬ ದೇಸಾಯಿ,  ಮುಖ್ತಾರ ಪಠಾಣ,  ವಿಲಾಸ ಕೆರೂರ,  ಸುರೇಶ ಯಾದವ, ಈರಯ್ಯ ಖೋತ, ಶಶಿ ಬಾಡಕರ,  ನವೀನ ಮೆಟಗುಡ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article